Tuesday, July 8, 2025
  • Home 1
  • Home 2
  • Sample Page
Venu Karnataka
Advertisement
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
No Result
View All Result
Venu Karnataka
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
No Result
View All Result
Venu Karnataka
No Result
View All Result
Home ಟ್ರೆಂಡಿಂಗ

ದೇಶದ ಏಕತೆ, ಸಮಗ್ರತೆಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

V News Desk by V News Desk
March 23, 2023
in ಟ್ರೆಂಡಿಂಗ, ಬೆಳಗಾವಿ, ರಾಜಕೀಯ, ರಾಜ್ಯ
0
ದೇಶದ ಏಕತೆ, ಸಮಗ್ರತೆಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ
593
SHARES
3.3k
VIEWS
Share on FacebookShare on Twitter

ದೇಶದ ಏಕತೆ, ಸಮಗ್ರತೆಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಯಮಕನಮರಡಿ ಮತಕ್ಷೇತ್ರದ ಗ್ರಾಮಗಳಲ್ಲಿ 20 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ  ಚಾಲನೆ  ನೀಡಿದ ಶಾಸಕ ಸತೀಶ್‌ ಜಾರಕಿಹೊಳಿ
ಯಮಕನಮರಡಿ: ರಾಜ್ಯದಲ್ಲಿಯೇ ಅಭಿವೃದ್ಧಿ ವಿಷಯದಲ್ಲಿ ಯಮಕನಮರಡಿಯನ್ನು ಮಾದರಿ ಕ್ಷೇತ್ರವನ್ನಾಗಿಸಿದ್ದು, ಕ್ಷೇತ್ರದ ಜನರು, ಯುವಕರು ಮತ್ತೊಮ್ಮೆ ಆಶೀರ್ವದಿಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಮನವಿ ಮಾಡಿದರು.

You might also like

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.

ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.

ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ : ಹುಕ್ಕೇರಿ ಪಿ.ಎಸ್.ಐ ಅಮಾನತು.

ಯಮಕನಮರಡಿ ಮತಕ್ಷೇತ್ರದಲ್ಲಿ  2 ಕೋಟಿ ರೂ. ವೆಚ್ಚದ ಕರಗುಪ್ಪಿ-ಕರಿಕಟ್ಟಿ ಕ್ರಾಸ್ ವರಿಗೆ ರಸ್ತೆ ನಿರ್ಮಾಣ, 3 ಕೋಟಿ ರೂ. ವೆಚ್ಚದ ಕಲ್ಲಟ್ಟಿ-ಇಸ್ಲಾಂಪೂರವರಿಗೆ ರಸ್ತೆಗೆ ಚಾಲನೆ, 5 ಕೋಟಿ ರೂ, ವೆಚ್ಚದಲ್ಲಿ ನಿರ್ಮಿಸಿದ್ದ ಇಸ್ಲಾಂಪೂರ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ, 1 ಕೋಟಿ ರೂ. ವೆಚ್ಚದ ಇಸ್ಲಾಂಪೂರ ಗ್ರಾಮದಲ್ಲಿ ಜಲ ಜೀವನ ಯೋಜನೆ ಕಾಮಗಾರಿ, 4 ಕೋಟಿ ವೆಚ್ಚದ ದಂಡಿಕೇರಿಯಿಂದ-ಶಹ ಬಂದರ ಕ್ರಾಸ್ ವರೆಗೆ ರಸ್ತೆ ನಿರ್ಮಾಣ, 5 ಕೋಟಿ ವೆಚ್ಚದ ಶಹಾಬಂದರ್ ಕ್ರಾಸ್ ದಿಂದ ಹೊಸ ವಂಟಮೂರಿ ಗ್ರಾಮದವರಿಗೆ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ 15 ವರ್ಷಗಳ ಅವಧಿಯಲ್ಲಿ ಮತಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಶಾಲಾ-ಕಾಲೇಜುಗಳನ್ನು ನಿರ್ಮಿಸಿ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಮುಂದೆಯೂ ಶೈಕ್ಷಣಿಕ ಪ್ರಗತಿಗಾಗಿ, ರೈತರ ಏಳ್ಗೆಗಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಎಂದಿಗೂ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಓಟು ಕೇಳುವುದಿಲ್ಲ. ದೇಶದ ಏಕತೆ, ಸಮಗ್ರತೆ ಮತ್ತು ಅಭಿವೃದ್ಧಿಗಾಗಿ ಕಾಂಗ್ರೆಸ್‌ನ್ನು ಬೆಂಬಲಿಸಬೇಕು. ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರು ಇರುವ ತನಕ ಯಾರಿಂದಲೂ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ. ಕೆಲವರಿಂದ ಅಪಪ್ರಚಾರ ನಡೆಸಲಾಗುತ್ತಿದೆ. ಅಂತಹ ಅಪಪ್ರಚಾರಗಳಿಗೆ ಯಾರೂ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಪಂ, ತಾಪಂ ಸದಸ್ಯರು, ಕರಗುಪ್ಪಿ,ಕರಿಕಟ್ಟಿ , ಇಸ್ಲಾಂಪೂರ, ದಂಡಿಕೇರಿ, ಶಹಾಬಂದರ್ ಗ್ರಾಮದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಮುಖಂಡರು ಸೇರಿದಂತೆ ಗುರು-ಹಿರಿಯರು, ಗ್ರಾಮಸ್ಥರು, ಯುವಕರು ಉಪಸ್ಥಿತರಿದ್ದರು.

Share this:

  • Twitter
  • Facebook

Like this:

Like Loading...
V News Desk

V News Desk

Related Posts

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.
ಟ್ರೆಂಡಿಂಗ

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.

by V News Desk
July 6, 2025
ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.
ಟ್ರೆಂಡಿಂಗ

ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.

by V News Desk
July 3, 2025
ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ : ಹುಕ್ಕೇರಿ ಪಿ.ಎಸ್.ಐ ಅಮಾನತು.
ಟ್ರೆಂಡಿಂಗ

ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ : ಹುಕ್ಕೇರಿ ಪಿ.ಎಸ್.ಐ ಅಮಾನತು.

by V News Desk
July 2, 2025
ನಮಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಿ, ಎಂದು ಪರದಾಡುತ್ತಿರುವ ಜನರು, ಕ್ಯಾರೆ ಎನ್ನದ ಶಾಸಕರು, ಗ್ರಾ.ಪಂ.ಸದಸ್ಯರು ಹಾಗೂ ಅಧಿಕಾರಿಗಳು.
ಟ್ರೆಂಡಿಂಗ

ನಮಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಿ, ಎಂದು ಪರದಾಡುತ್ತಿರುವ ಜನರು, ಕ್ಯಾರೆ ಎನ್ನದ ಶಾಸಕರು, ಗ್ರಾ.ಪಂ.ಸದಸ್ಯರು ಹಾಗೂ ಅಧಿಕಾರಿಗಳು.

by V News Desk
June 25, 2025
ಪರಿಸರ ದಿನ ಕೇವಲ ಒಂದು ದಿನಕ್ಕೆ ಮಾತ್ರ ಸಿಮಿತವಾಗದಿರಲಿ :ವಿರೇಶ ಹಿರೇಮಠ
ಬೆಳಗಾವಿ

ಪರಿಸರ ದಿನ ಕೇವಲ ಒಂದು ದಿನಕ್ಕೆ ಮಾತ್ರ ಸಿಮಿತವಾಗದಿರಲಿ :ವಿರೇಶ ಹಿರೇಮಠ

by V News Desk
June 5, 2025

Recommended

ಓ.ಪಿ.ಎಸ್ ಜಾರಿಗೊಳಿಸುವಂತೆ ಒತ್ತಾಯಿಸಿ ಬೈಕ್ ರ್ಯಾಲಿ ಮಾಡುವ ಮೂಲಕ ಸರ್ಕಾರಿ ನೌಕರರ ಬೃಹತ್ ಪ್ರತಿಭಟನೆ

ಓ.ಪಿ.ಎಸ್ ಜಾರಿಗೊಳಿಸುವಂತೆ ಒತ್ತಾಯಿಸಿ ಬೈಕ್ ರ್ಯಾಲಿ ಮಾಡುವ ಮೂಲಕ ಸರ್ಕಾರಿ ನೌಕರರ ಬೃಹತ್ ಪ್ರತಿಭಟನೆ

September 20, 2023
ಕೃಷ್ಣಾನದಿ ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇನೆ : ಶಂಕರ ಕಬ್ಬೂರ

ಕೃಷ್ಣಾನದಿ ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇನೆ : ಶಂಕರ ಕಬ್ಬೂರ

November 16, 2024

Categories

  • Uncategorized
  • ಅಂತರಾಷ್ಟ್ರೀಯ
  • ಕೊಪ್ಪಳ
  • ಕ್ರೀಡೆ
  • ಕ್ರೈಂ
  • ಗದಗ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ಜಿಲ್ಲೆ
  • ಟ್ರೆಂಡಿಂಗ
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬೆಂಗಳೂರು
  • ಬೆಳಗಾವಿ
  • ಮನೋರಂಜನೆ
  • ರಾಜಕೀಯ
  • ರಾಜ್ಯ
  • ರಾಯಚೂರ
  • ರಾಷ್ಟ್ರೀಯ
  • ವಿಜಯಪುರ
  • ಹಾಸನ

Don't miss it

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.
ಟ್ರೆಂಡಿಂಗ

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.

July 6, 2025
ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.
ಟ್ರೆಂಡಿಂಗ

ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.

July 3, 2025
ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ : ಹುಕ್ಕೇರಿ ಪಿ.ಎಸ್.ಐ ಅಮಾನತು.
ಟ್ರೆಂಡಿಂಗ

ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ : ಹುಕ್ಕೇರಿ ಪಿ.ಎಸ್.ಐ ಅಮಾನತು.

July 2, 2025
ನಮಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಿ, ಎಂದು ಪರದಾಡುತ್ತಿರುವ ಜನರು, ಕ್ಯಾರೆ ಎನ್ನದ ಶಾಸಕರು, ಗ್ರಾ.ಪಂ.ಸದಸ್ಯರು ಹಾಗೂ ಅಧಿಕಾರಿಗಳು.
ಟ್ರೆಂಡಿಂಗ

ನಮಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಿ, ಎಂದು ಪರದಾಡುತ್ತಿರುವ ಜನರು, ಕ್ಯಾರೆ ಎನ್ನದ ಶಾಸಕರು, ಗ್ರಾ.ಪಂ.ಸದಸ್ಯರು ಹಾಗೂ ಅಧಿಕಾರಿಗಳು.

June 25, 2025
ಪರಿಸರ ದಿನ ಕೇವಲ ಒಂದು ದಿನಕ್ಕೆ ಮಾತ್ರ ಸಿಮಿತವಾಗದಿರಲಿ :ವಿರೇಶ ಹಿರೇಮಠ
ಬೆಳಗಾವಿ

ಪರಿಸರ ದಿನ ಕೇವಲ ಒಂದು ದಿನಕ್ಕೆ ಮಾತ್ರ ಸಿಮಿತವಾಗದಿರಲಿ :ವಿರೇಶ ಹಿರೇಮಠ

June 5, 2025
ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದು ಮುಖ್ಯ : ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿ
ಟ್ರೆಂಡಿಂಗ

ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದು ಮುಖ್ಯ : ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿ

April 24, 2025
Venu Karnataka

Venu Karnataka is an independent news organization. We started this News Paper and Portal for the purpose of reporting and publishing stories of public interest.

Categories

  • Uncategorized
  • ಅಂತರಾಷ್ಟ್ರೀಯ
  • ಕೊಪ್ಪಳ
  • ಕ್ರೀಡೆ
  • ಕ್ರೈಂ
  • ಗದಗ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ಜಿಲ್ಲೆ
  • ಟ್ರೆಂಡಿಂಗ
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬೆಂಗಳೂರು
  • ಬೆಳಗಾವಿ
  • ಮನೋರಂಜನೆ
  • ರಾಜಕೀಯ
  • ರಾಜ್ಯ
  • ರಾಯಚೂರ
  • ರಾಷ್ಟ್ರೀಯ
  • ವಿಜಯಪುರ
  • ಹಾಸನ

Browse by Tag

dailyprompt dailyprompt-1860

Recent News

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.

July 6, 2025
ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.

ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.

July 3, 2025

© 2023 Venu Karnataka - Developed by R Tech Studio.

No Result
View All Result
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ

© 2023 Venu Karnataka - Developed by R Tech Studio.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

%d bloggers like this: