Tuesday, May 13, 2025
  • Home 1
  • Home 2
  • Sample Page
Venu Karnataka
Advertisement
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
No Result
View All Result
Venu Karnataka
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
No Result
View All Result
Venu Karnataka
No Result
View All Result
Home ಜಿಲ್ಲೆ ಬೆಳಗಾವಿ

ನಾವು ಭಾರತದ ಪ್ರಜೆಗಳು ನಮ್ಮ  ಸಮಸ್ಯೆಗಳಿಗೂ ಸ್ಪಂಧಿಸಿ ಮಂಗಳಮುಖಿ ಕಿರಣ ಬೇಡಿ

V News Desk by V News Desk
April 22, 2023
in ಬೆಳಗಾವಿ, ರಾಜಕೀಯ, ರಾಜ್ಯ
0
ನಾವು ಭಾರತದ ಪ್ರಜೆಗಳು ನಮ್ಮ  ಸಮಸ್ಯೆಗಳಿಗೂ ಸ್ಪಂಧಿಸಿ ಮಂಗಳಮುಖಿ ಕಿರಣ ಬೇಡಿ
593
SHARES
3.3k
VIEWS
Share on FacebookShare on Twitter


ನಾವು ಭಾರತದ ಪ್ರಜೆಗಳು ನಮ್ಮ  ಸಮಸ್ಯೆಗಳಿಗೂ ಸ್ಪಂಧಿಸಿ ಮಂಗಳಮುಖಿ ಕಿರಣ ಬೇಡಿ

ಬೆಳಗಾವಿ : ಕರ್ನಾಟಕ ಸಾರ್ವತ್ರಿಕ ಆರೋಗ್ಯ ಆಂಧೋಲನ ಇದು ರಾಜ್ಯಮಟ್ಟದ ಸಂಗಮ ಸಂಸ್ಥೆಯಾಗಿದೆ. ಈ ಸಂಸ್ಥೆ ಮಖಾಂತರ ನಾವು ನಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದೇವೆ ಎಂದು ಮಂಗಳಮುಖಿಯರ ಮುಖಂಡರಾದ ಕಿರಣ ಬೇಡಿ ಅವರು ಹೇಳಿದರು.

You might also like

ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದು ಮುಖ್ಯ : ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿ

ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುವುದು,  ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದರಿಂದಲ್ಲ ; ಉತ್ತಮ ಗುಣಮಟ್ಟದ ಶಿಕ್ಷಣದಿಂದ

ಕು.ದಿವ್ಯಾ ಕುಂದಗೋಳ ಅವರಿಗೆ ಪಿ.ಎಚ್.ಡಿ ಪದವಿ ಪ್ರಧಾನ

ಆರೋಗ್ಯ ಸಮಸ್ಯೆ ಚಿಕ್ಕ ಮಗುವಿನಿಂದ ಹಿಡಿದು, ವೃದ್ಧರವರೆಗೆ  ಕಾಡುತ್ತಿದೆ. ಆರೋಗ್ಯ ಸಮಸ್ಯೆ ಪ್ರತಿಯೊಬ್ಬರಿಗೂ ಅನ್ವಯಿಸುವಂತದ್ದು, ಆದ್ದರಿಂದ ಸರ್ಕಾರದ ಚೌಕಟ್ಟಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಿರಬಹುದು, ಸಿವಿಲ್ ಆಸ್ಪತ್ರೆಗಳಾಗಿರಬಹುದು, ಟ್ರಾನ್ ಜೆಂಡರ್ಸ್ ಗಳು ಹಲವು ರೀತಿಯಲ್ಲಿ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಾರೆ.ಇಂತಹ ಸಂದರ್ಭದಲ್ಲಿ ಆಸ್ಪತ್ರೆ  ಸಿಬ್ಬಂದಿಗಳ  ಸ್ಪಂದಿಸುವಂತ ವರ್ತನೆ ಅಷ್ಟೊಂದು ಸರಿಯಾಗಿ ಇರುವುದಿಲ್ಲ. ತ್ರಿಲಿಂಗಿ ಗಳದ್ದು ಬೆಳಗಾವಿಯಲ್ಲಿ ಎರಡು ಸೆಂಟರ್ ಇರಬಹುದು ಅದರಲ್ಲು ಸಹ ಸರಿಯಾಗಿ ಸ್ಪಂದನೆ ಇರುವುದಿಲ್ಲ.

ಬೇರೆ ರಾಜ್ಯದಲ್ಲಿ ಹೊಲಿಸಿದರೆ ನಮ್ಮ ರಾಜ್ಯದಲ್ಲಿ ಯಾವುದೇ ಸರ್ಜರಿಗಳಿಲ್ಲ ಜಾರಿಗೆ ಇಲ್ಲ. ಕೇರಳದಲ್ಲಿ‌ ನೋಡಿದರೆ ಆಧಾರ ಕಾರ್ಡ್ ಗಳನ್ನು ತೆಗೆದುಕೊಂದು ಅವರಿಗೆ ಬೇಕಾದ ಆಸೆ ಆಕಾಂಕ್ಷೆಗಳು ಸ್ಪಂಧಿಸಿ, ಕೌನ್ಸಲಿಂಗ್ ಮಾಡುವ ಮೂಲಕ ಕ್ರಿಯೆ ಪ್ರತಿಕ್ರಿಯಿಸಿ ಉತ್ತಮ ರೀತಿಯ ವೈಧ್ಯಕೀಯ ಸೌಲಭ್ಯಗಳನ್ನು ನೀಡಿ ಪಾಲಸಿ ರೂಪದಲ್ಲಿ ಜಾರಿಗೊಳುತ್ತಿದ್ದಾರೆ.

ನಮ್ಮ ರಾಜ್ಯದಲ್ಲಿ ನೋಡಿದರೆ ತ್ರಿಲಿಂಗಿಗಳು ಸಾಕಷ್ಟು ಜನ ಪುಟ್ ಪಾತ್ ಮೇಲೆನೆ ಇದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಮನೆಯಿಂದ, ಸಮಾಜದಿಂದ ಮಾನಸಿಕ ಕೊರತೆಗೆ ಗುರಿಯಾಗಿ  ಹಲವಾರು ಹವ್ಯಾಸಗಳಲ್ಲಿ ತೊಡಗುವುದರಿಂದ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಇಂತಹ ಸ್ಥಿತಿಯಲ್ಲಿ ಅವರಿಗೆ ಮಾನಸಿಕವಾಗಿ ಪ್ರಬಲವಾಗಿ ಶಕ್ತಿನು ಇರುವುದಿಲ್ಲ, ದೈಹಿಕವಾಗಿ ಕಾಪಾಡಿಕೊಳ್ಳುವ ಶಕ್ತಿನು ಇರುವುದಿಲ್ಲ. ಇಂತಹ ಸಮಯದಲ್ಲಿ ಪುಟ್ ಪಾತ್ ಮೇಲೆ ಅವರ ಜೀವನ ಸಾಗಿಸಬೇಕಾಗತ್ತೆ.

ಈ ವಿಚಾರವಾಗಿ ಕೇಂದ್ರ ಸರ್ಕಾರ, ಮತ್ತು ರಾಜ್ಯ ಸರ್ಕಾರಕ್ಕೆ ಕೇಳಿಕೊಳ್ಳುವುದೆನೆಂದರೆ, ಹಲವಾರು ಸಂಘಟನೆಗಳು ಹೋರಾಟ ಮಾಡುವ ಮೂಲಕ ಸರ್ಕಾರವನ್ನು ಕಣ್ಣು ತೆರೆಸುವ ಕಾರ್ಯವನ್ನು ಮಾಡಿದರು ಸಹ ಇನ್ನು ಕೆಲವು ಕೆಲಸಗಳು ಅಲ್ಲಿ ನಿಂತಿವೆ. ಇದು ಸಣ್ಣ ಸಮುದಾಯವಾಗಿದ್ದರೂ ಕೂಡ ಈ ಸಮುದಾಯದ ಬಗ್ಗೆ ಕಣ್ಣು ತೆರೆಯುವ ಕಾರ್ಯ ಮಾಡಬೇಕು.

ನಾವು ಭಾರತದ ಪ್ರಜೆಗಳು ಓಟು ಹಾಕಬೇಕಾದರೇ ನಾವು ಬೇಕಾಗುತ್ತಿವೆ, ಹಕ್ಕುಗಳನ್ನು ಕೇಳಬೇಕಾದರೆ ನಾವು ಬೇಡವಾ?,

ಇಗ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಮೆಡಿಶನ್ ಕೊಟ್ಟು ದುಬಾರಿ ಮೆಡಿಶನ್ ನ್ನು ಹೊರಗಡೆ ಬರೆದು ಕೋಡುತ್ತಾರೆ. ಆದರೆ ನಮ್ಮ ಪರಿಸ್ಥಿತಿಗಳು ಕೈ ಬಡಕೊಂಡ ಜೀವನಾ ಮಾಡುವ ಪರಸ್ಥಿತಿ. ಅನಾರೋಗ್ಯದಿಂದ ಪರಿಸ್ಥಿತಿಯಿಂದ ಗ್ರೌಂಡ್ ಲೆವಲ್ ಪರಿಸ್ಥಿಗಳು ಸರ್ಕಾರ ನಮ್ಮ ಪರಿಸ್ಥಿತಿಗಳನ್ನು ಕಟ್ಟು ತೆರೆದು ನೋಡಬೇಕು.

ನಮ್ಮಲ್ಲು ಭಾವನೆಗಳಿವೆ, ನಮ್ಮ ಭಾವನೆಗಳು ಹೆಣ್ಣಿಗೆ ಬದುಕಬೇಕು ಎನ್ನುವ ಆಸೆ ಆಕಾಂಕ್ಷೆಗಳನ್ನು ಕಟ್ಟಿಕೊಂಡು ಬದುಕಿತ್ತಿದ್ದೆವೆ ಎಂದಮೇಲೆ, ನಮ್ಮ ಆಸೆ ಆಕಾಂಕ್ಷೆಗಳಿಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ಹೇಳಲು ಇಷ್ಟ ಪಡುತ್ತೇವೆ.

ನನ್ನ ವಯಸ್ಸಾಗಿರುವ ಸಮುದಾಯವಿದೆ, ಹೈರಿಸ್ಕನಲ್ಲಿ ಇರುವ ಸಮುದಾಯವಿದೆ. ಹಲವಾರು ಅನಾರೋಗ್ಯಗಳಿಗೆ ತುತ್ತಾಗಿದ್ದಾರೆ. ಅವರಿಗೆ ಸರಳವಾಗಿ, ಸುಗಮವಾಗಿ ವೈಧ್ಯಕೀಯ ಸೌಲಭ್ಯಗಳು ದೊರೆಯಬೇಕು.

ಪ್ರಸ್ತುತ ಸಮಾಜದಲ್ಲಿ ಚುನಾವಣೆಯನ್ನೆ ಗುರಿಯಿಟ್ಟುಕೊಂಡು ಒಟವನ್ನು ನೋಡುತ್ತಿದ್ದೆವೆ. ಆದರೆ ಕರ್ನಾಟಕ ಸ್ಥಿತಿಗತಿಯಲ್ಲಿ ನಾವು ಯಾವುದರಲ್ಲಿ ಓಡುತ್ತಿದ್ದವೆ ಯಾವುದರಲ್ಲಿ ಬಿದ್ದಿದ್ದೆವೆ ಎನ್ನುವುದನ್ನು ಯಾರು ಗಮನಿಸುತ್ತಿಲ್ಲ.

ಮುಂದಿನ ದಿನದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಅಧಿಕಾರಕ್ಕೆ ಬರೆದ ಇರು ಪಕ್ಷದವರಾಗಲಿ ದಯವಿಟ್ಟು ನಮ್ಮ ಸಾರ್ವತ್ರಿಕ ಆರೋಗ್ಯ ಆಂಧೋಲನದ ಪ್ರಣಾಳಿಕೆಯನ್ನು, ಅವರು ಗಟ್ಟಿಗೊಳಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ.

ಕೇವಲ ನಮ್ಮ ತ್ರಿಲಿಂಗಿ ಸಮುದಾಯದ ಸಮಸ್ಯೆಯಲ್ಲ. ನಮ್ಮಕಿಂತ ಕೇಳಮಟ್ಟದಲ್ಲಿ ಗಾರ್ಮೆಂಟ್ಸ್ , ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ದಲಿತರು, ಲೈಂಗಿಕ ಅಲ್ಪಸಂಖ್ಯಾತರು, ರೈತರು , ಕಾಗದ ಆಯುವವರ , ವೃದ್ದಾಪ್ಯ ಜನರ, ಸಾಕಷ್ಟು ಕಡುಬಡವ ಕುಟುಂಬಗಳಿವೆ  ಇವರು ಸಹ ನಮ್ಮ ಕರ್ನಾಟಕ ಪ್ರಜಾಪ್ರಭುತ್ವದಲ್ಲಿ ಇರುವಂತಹ ಪ್ರಜೆಗಳಾಗಿದ್ದಾರೆ.

ಇವತ್ತಿನ ಈ ಹೋರಾಟ ಕರ್ನಾಟಕದಲ್ಲಿ ನಡೆಯುವಂತಹ ಚುನಾವಣೆಗೆ ಒಂದು ಸವಾಲಾಗಿದೆ. ಮುಂಬರುವ ರಾಜಕೀಯ ವ್ಯಕ್ತಿಗಳು ಇದಕ್ಕೆ ಒತ್ತು ನೀಡಿ ಪಾಲಿಸಿಗಳನ್ನು ಜಾರಿಗೊಳಿಸಬೇಕು ಎಂದು ಕಿರಣ ಬೇಡಿ ಮಾಧ್ಯಮಗಳ ಮುಂದೆ ಮನವಿ ಮಾಡಿಕೊಂಡರು.

ಕೇವಲ ನಮ್ಮ ತ್ರಿಲಿಂಗಿ ಸಮುದಾಯದ ಸಮಸ್ಯೆಯಲ್ಲ. ನಮ್ಮಕಿಂತ ಕೇಳಮಟ್ಟದಲ್ಲಿ ಗಾರ್ಮೆಂಟ್ಸ್ , ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ದಲಿತರು, ಲೈಂಗಿಕ ಅಲ್ಪಸಂಖ್ಯಾತರು, ರೈತರು , ಕಾಗದ ಆಯುವವರ , ವೃದ್ದಾಪ್ಯ ಜನರ, ಸಾಕಷ್ಟು ಕಡುಬಡವ ಕುಟುಂಬಗಳಿವೆ  ಇವರು ಸಹ ನಮ್ಮ ಕರ್ನಾಟಕ ಪ್ರಜಾಪ್ರಭುತ್ವದಲ್ಲಿ ಇರುವಂತಹ ಪ್ರಜೆಗಳಾಗಿದ್ದಾರೆ.

ಇವತ್ತಿನ ಈ ಹೋರಾಟ ಕರ್ನಾಟಕದಲ್ಲಿ ನಡೆಯುವಂತಹ ಚುನಾವಣೆಗೆ ಒಂದು ಸವಾಲಾಗಿದೆ. ಮುಂಬರುವ ರಾಜಕೀಯ ವ್ಯಕ್ತಿಗಳು ಇದಕ್ಕೆ ಒತ್ತು ನೀಡಿ ಪಾಲಿಸಿಗಳನ್ನು ಜಾರಿಗೊಳಿಸಬೇಕು ಎಂದು ಕಿರಣ ಬೇಡಿ ಮಾಧ್ಯಮಗಳ ಮುಂದೆ ಮನವಿ ಮಾಡಿಕೊಂಡರು.

ಜೊತೆಗೆ ಮಂಗಳಮುಖಿಯರ  ಮಾನಸಿಕ ಸ್ಥಿತಿ ಬಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಕೌನ್ಸಿಲಿಂಗ್ ಮಾಡುವ ವ್ಯವಸ್ಥೆ ಮಾಡಬೇಕು.
ಹಾರ್ಮೋನ್ ಟ್ಯಾಬ್ಲೆಟ್ ಗಳು ಸರಳವಾಗಿ ದೊರೆಯಬೇಕು. ಲಿಂಗ ಪರಿವರ್ತನೆ ( ನಿರ್ವಾಣ) ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ದೊರೆಯಬೇಕು. ಎಂದು ಮನವಿ ಮಾಡಿದರು.

Share this:

  • Twitter
  • Facebook

Like this:

Like Loading...
V News Desk

V News Desk

Related Posts

ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದು ಮುಖ್ಯ : ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿ
ಟ್ರೆಂಡಿಂಗ

ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದು ಮುಖ್ಯ : ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿ

by V News Desk
April 24, 2025
ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುವುದು,  ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದರಿಂದಲ್ಲ ; ಉತ್ತಮ ಗುಣಮಟ್ಟದ ಶಿಕ್ಷಣದಿಂದ
ಟ್ರೆಂಡಿಂಗ

ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುವುದು,  ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದರಿಂದಲ್ಲ ; ಉತ್ತಮ ಗುಣಮಟ್ಟದ ಶಿಕ್ಷಣದಿಂದ

by V News Desk
April 3, 2025
ಕು.ದಿವ್ಯಾ ಕುಂದಗೋಳ ಅವರಿಗೆ ಪಿ.ಎಚ್.ಡಿ ಪದವಿ ಪ್ರಧಾನ
ಟ್ರೆಂಡಿಂಗ

ಕು.ದಿವ್ಯಾ ಕುಂದಗೋಳ ಅವರಿಗೆ ಪಿ.ಎಚ್.ಡಿ ಪದವಿ ಪ್ರಧಾನ

by V News Desk
April 2, 2025
ಒಳಮೀಸಲಾತಿ ವಿಂಗಡಣೆ ವಿರುದ್ದ ಭೋವಿ ವಡ್ಡರ ಯುವ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ.
ಟ್ರೆಂಡಿಂಗ

ಒಳಮೀಸಲಾತಿ ವಿಂಗಡಣೆ ವಿರುದ್ದ ಭೋವಿ ವಡ್ಡರ ಯುವ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ.

by V News Desk
March 8, 2025
ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸಂತೋಷ ಅಣ್ಣಾ ಅಭಿಮಾನಿ ಬಳಗದ ವತಿಯಿಂದ ಸವಿನೆನಪಿನ ಕಾಣಿಕೆ
ಟ್ರೆಂಡಿಂಗ

ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸಂತೋಷ ಅಣ್ಣಾ ಅಭಿಮಾನಿ ಬಳಗದ ವತಿಯಿಂದ ಸವಿನೆನಪಿನ ಕಾಣಿಕೆ

by V News Desk
March 5, 2025

Recommended

ಮಲಪ್ರಭಾ ನದಿ ಘಾಟದಲ್ಲಿ ಈಜಲು ಬಂದಿದ್ದ ವ್ಯಕ್ತಿ ನೀರುಪಾಲು.

February 4, 2023
ಅಂಬಾಬೆಟ್ಟದಲ್ಲಿ ಮೌನ ಮಲ್ಲಿಕಾರ್ಜುನ ಶಿವಯೋಗಿಗಳ ಶಿಷ್ಯರಿಂದ ವಿಶೇಷ ಪೂಜೆ ಮತ್ತು ಮಹಾಪ್ರಸಾದ

ಅಂಬಾಬೆಟ್ಟದಲ್ಲಿ ಮೌನ ಮಲ್ಲಿಕಾರ್ಜುನ ಶಿವಯೋಗಿಗಳ ಶಿಷ್ಯರಿಂದ ವಿಶೇಷ ಪೂಜೆ ಮತ್ತು ಮಹಾಪ್ರಸಾದ

October 3, 2024

Categories

  • Uncategorized
  • ಅಂತರಾಷ್ಟ್ರೀಯ
  • ಕೊಪ್ಪಳ
  • ಕ್ರೀಡೆ
  • ಕ್ರೈಂ
  • ಗದಗ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ಜಿಲ್ಲೆ
  • ಟ್ರೆಂಡಿಂಗ
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬೆಂಗಳೂರು
  • ಬೆಳಗಾವಿ
  • ಮನೋರಂಜನೆ
  • ರಾಜಕೀಯ
  • ರಾಜ್ಯ
  • ರಾಯಚೂರ
  • ರಾಷ್ಟ್ರೀಯ
  • ವಿಜಯಪುರ
  • ಹಾಸನ

Don't miss it

ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದು ಮುಖ್ಯ : ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿ
ಟ್ರೆಂಡಿಂಗ

ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದು ಮುಖ್ಯ : ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿ

April 24, 2025
ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುವುದು,  ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದರಿಂದಲ್ಲ ; ಉತ್ತಮ ಗುಣಮಟ್ಟದ ಶಿಕ್ಷಣದಿಂದ
ಟ್ರೆಂಡಿಂಗ

ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುವುದು,  ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದರಿಂದಲ್ಲ ; ಉತ್ತಮ ಗುಣಮಟ್ಟದ ಶಿಕ್ಷಣದಿಂದ

April 3, 2025
ಕು.ದಿವ್ಯಾ ಕುಂದಗೋಳ ಅವರಿಗೆ ಪಿ.ಎಚ್.ಡಿ ಪದವಿ ಪ್ರಧಾನ
ಟ್ರೆಂಡಿಂಗ

ಕು.ದಿವ್ಯಾ ಕುಂದಗೋಳ ಅವರಿಗೆ ಪಿ.ಎಚ್.ಡಿ ಪದವಿ ಪ್ರಧಾನ

April 2, 2025
ಒಳಮೀಸಲಾತಿ ವಿಂಗಡಣೆ ವಿರುದ್ದ ಭೋವಿ ವಡ್ಡರ ಯುವ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ.
ಟ್ರೆಂಡಿಂಗ

ಒಳಮೀಸಲಾತಿ ವಿಂಗಡಣೆ ವಿರುದ್ದ ಭೋವಿ ವಡ್ಡರ ಯುವ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ.

March 8, 2025
ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸಂತೋಷ ಅಣ್ಣಾ ಅಭಿಮಾನಿ ಬಳಗದ ವತಿಯಿಂದ ಸವಿನೆನಪಿನ ಕಾಣಿಕೆ
ಟ್ರೆಂಡಿಂಗ

ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಸಂತೋಷ ಅಣ್ಣಾ ಅಭಿಮಾನಿ ಬಳಗದ ವತಿಯಿಂದ ಸವಿನೆನಪಿನ ಕಾಣಿಕೆ

March 5, 2025
ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ : ಕರ್ನಾಟಕ- ಮಹಾರಾಷ್ಟ್ರ ಬಸ್ ಸಂಚಾರ ಸ್ಥಗಿತ
ಟ್ರೆಂಡಿಂಗ

ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ : ಕರ್ನಾಟಕ- ಮಹಾರಾಷ್ಟ್ರ ಬಸ್ ಸಂಚಾರ ಸ್ಥಗಿತ

February 23, 2025
Venu Karnataka

Venu Karnataka is an independent news organization. We started this News Paper and Portal for the purpose of reporting and publishing stories of public interest.

Categories

  • Uncategorized
  • ಅಂತರಾಷ್ಟ್ರೀಯ
  • ಕೊಪ್ಪಳ
  • ಕ್ರೀಡೆ
  • ಕ್ರೈಂ
  • ಗದಗ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ಜಿಲ್ಲೆ
  • ಟ್ರೆಂಡಿಂಗ
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬೆಂಗಳೂರು
  • ಬೆಳಗಾವಿ
  • ಮನೋರಂಜನೆ
  • ರಾಜಕೀಯ
  • ರಾಜ್ಯ
  • ರಾಯಚೂರ
  • ರಾಷ್ಟ್ರೀಯ
  • ವಿಜಯಪುರ
  • ಹಾಸನ

Browse by Tag

dailyprompt dailyprompt-1860

Recent News

ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದು ಮುಖ್ಯ : ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿ

ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದು ಮುಖ್ಯ : ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿ

April 24, 2025
ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುವುದು,  ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದರಿಂದಲ್ಲ ; ಉತ್ತಮ ಗುಣಮಟ್ಟದ ಶಿಕ್ಷಣದಿಂದ

ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುವುದು,  ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದರಿಂದಲ್ಲ ; ಉತ್ತಮ ಗುಣಮಟ್ಟದ ಶಿಕ್ಷಣದಿಂದ

April 3, 2025

© 2023 Venu Karnataka - Developed by R Tech Studio.

No Result
View All Result
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ

© 2023 Venu Karnataka - Developed by R Tech Studio.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

- Select Visibility -

    %d bloggers like this: