Tuesday, October 21, 2025
  • Home 1
  • Home 2
  • Sample Page
Venu Karnataka
Advertisement
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
No Result
View All Result
Venu Karnataka
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
No Result
View All Result
Venu Karnataka
No Result
View All Result
Home ಜಿಲ್ಲೆ ಕೊಪ್ಪಳ

ನೀಲಾಂಬಿಕಾ ಮಹಿಳಾ
ಸಂಘ ವತಿಯಿಂದ ಅಕ್ಕಮಹಾದೇವಿ ಜಯಂತ್ಯೋತ್ಸವ ಕಾರ್ಯಕ್ರಮ

V News Desk by V News Desk
April 9, 2023
in ಕೊಪ್ಪಳ
0
ನೀಲಾಂಬಿಕಾ ಮಹಿಳಾಸಂಘ ವತಿಯಿಂದ ಅಕ್ಕಮಹಾದೇವಿ ಜಯಂತ್ಯೋತ್ಸವ ಕಾರ್ಯಕ್ರಮ
588
SHARES
3.3k
VIEWS
Share on FacebookShare on Twitter

ಗಂಗಾವತಿ: ಪುರುಷನಲ್ಲಿ ತಾಯ್ತನವಿದ್ದರೆ ಅಕ್ಕಮಹಾದೇವಿ ಅರ್ಥವಾಗುತ್ತಾಳೆ. ಸಮಯದ ಮೇಲೆ ನೌಕರಿ ಮಾಡುವ ಪುರುಷನಿಗೆ ನಿವೃತ್ತಿ ಎಂಬುದಿದೆ. ಮನೆಗೆಲಸ ಮಾಡುವ ಮಹಿಳೆಗೂ ಇದು ಅನ್ವಯವಾದರೆ ಅವಳ ದುಡಿಮೆಗೆ ಬೆಲೆ ಕಟ್ಟಲಾದೀತೆ? ಎಂದು ಕೆ.ಎಸ್.ಸಿ ಮಹಿಳಾ ಕಾಲೇಜು ಪ್ರಾಧ್ಯಾಪಕಿ ಶ್ರೀಮತಿ ಅರ್ಚನಾ ಹಿರೇಮಠ ಇವರು ಮಾತನಾಡಿ ತಮ್ಮ ಅಭಿಪ್ರಾಯಪಟ್ಟರು.


ಹಿರೇಜಂತಕಲ್‍ನ ಬಸವ ಭವನದಲ್ಲಿ ಬಸವ ನೀಲಾಂಬಿಕಾ ಮಹಿಳಾ ಸಂಘ ಇವರು ಆಯೋಜಿಸಿದ್ದ ಅಕ್ಕಮಹಾದೇವಿಯವರ ಜಯಂತಿಯ
ಕಾರ್ಯಕ್ರಮದಲ್ಲಿ ವೈರಾಗ್ಯ ನಿಧಿ ಅಕ್ಕ ಕುರಿತು
ಮಾತನಾಡುತ್ತಿದ್ದರು. ಮುಂದುವರೆದು ನಮ್ಮ ಮೆದುಳು ನೆಗೆಟಿವ್ ಥಾಟ್ಸ್‍ಗಳನ್ನು ಬಹುಬೇಗನೇ ಹಿಡಿದಿಟ್ಟುಕೊಳ್ಳುತ್ತದೆ.

You might also like

ಕೊಪ್ಪಳ ಆದೇಶವನ್ನು ಹಿಂಪಡೆಯಲು ಒತ್ತಾಯಿಸಿ ಬಿಸಿಯೂಟ ನೌಕರರ ಮನವಿ

ಎನ್.ಜರಕುಂಟಿ ಗ್ರಾಮದಲ್ಲಿ ಎಫ್ಎಸ್ಟಿ ತಂಡ ದಾಳಿ: 7430 ರೂಪಾಯಿ ಮೌಲ್ಯದ ವಸ್ತುಗಳ ವಶಕ್ಕೆ

ತಿಂಗಳು ಪೂರ್ಣ ನೀರು ಹರಿಸಲು ಅಗ್ರಹಿಸಿ ಏ.10 ರಂದು ಬೃಹತ್ ರೈತ ಪ್ರತಿಭಟನಾ ಬೈಕ್ ರ್ಯಾಲಿ


ದೂರದರ್ಶನದ ಧಾರವಾಹಿಗಳು ಮಹಿಳೆಯರ ವಿಚಾರ ಶಕ್ತಿಗಳನ್ನು ಕುಂದಿಸುತ್ತವೆ. ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ಮಹಿಳೆಯರನ್ನು ಚಿಂತನೆಗೆ ಹಚ್ಚುತ್ತವೆ ಎಂದು ಉದಾಹರಣೆಗಳ ಮೂಲಕ ತಿಳಿಸಿಕೊಟ್ಟರು.ವಿಶೇಷ ಆಹ್ವಾನಿತರಾದ ಡಾ|| ಸುಲೋಚನಾ ವಿ. ಚಿನಿವಾಲರ್ ಅವರು ವಿಶ್ವ ಆರೋಗ್ಯ ದಿನದ ಮಹತ್ವವನ್ನು ತಿಳಿಸಿದರಲ್ಲದೇ ದೂರದರ್ಶನದ ಆಯ್ಕೆಯಲ್ಲಿ ನಾವು ಎಚ್ಚರವಹಿಸಬೇಕು, ಬಸವ ಟಿ.ವಿ ಯಂತಹ ಮನ ಅರಳಿಸುವ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ದಾಸೋಹಿಗಳಾದ ಅಶ್ವಿನಿ ರಮೇಶ ಹೊಸಮನಿ ಹಾಗೂ ದೇವಮ್ಮ ಯರಡೋಣಿ
ಇವರನ್ನು ಸನ್ಮಾನಿಸಲಾಯಿತು.ಬಸವಕೇಂದ್ರದ ಅಧ್ಯಕ್ಷ ಕೆ. ಬಸವರಾಜ ಇವರು ಮಾತನಾಡಿ, 93 ವರ್ಷಗಳ ಹಿಂದೆ ಇದೇ ದಿನ ಮಹಾತ್ಮಗಾಂಧಿಜಿಯವರು ಪ್ರಾರಂಭಿಸಿದ್ದ ಉಪ್ಪಿನ ಸತ್ಯಾಗ್ರಹದ ದಂಡಿಯಾತ್ರೆಯ ಬಗ್ಗೆ ತಿಳಿಸಿಕೊಡುತ್ತಾ, ಉಪ್ಪಾರ ಸಮಾಜದ ಬಸವ ಸಮಕಾಲೀನ ಶರಣ ಕಾಮಾಟದ ಭೀಮಣ್ಣ ಇವರ ಸ್ಮರಣೋತ್ಸವವನ್ನು ಉಪ್ಪಿನ
ಸತ್ಯಾಗ್ರಹ ನಡೆದ ದಿನವೇ ಆಚರಿಸುವಂತಾಗಬೇಕೆಂದು
ಕರೆನೀಡಿದರು.

ವೇದಿಕೆಯ ಮೇಲೆ ಮಲ್ಲಯ್ಯಸ್ವಾಮಿ ಹಿರೇಮಠ, ಬೂದಿಬಸಪ್ಪ, ಜೆ. ನಾಗರಾಜ, ಬಿ. ನಾರಾಯಣಪ್ಪ, ಡಾ. ಶಶಿಕಲಾ ಶಿವಕುಮಾರ ಮಾಲಿಪಾಟೀಲ್, ಪ್ರದೀಪಗೌಡ ದೇವರಶೆಟ್ಟಿ ಉಪಸ್ಥಿತರಿದ್ದರು.


ಹಿರಿಯರಾದ ಸುಮಂಗಲಾ ಬೈಚಬಾಳ ಇವರು
ಅಧ್ಯಕ್ಷತೆವಹಿಸಿದ್ದರು. ಕವಿತಾ ಮಹೇಶಕುಮಾರ ಇವರು ಸ್ವಾಗತಿಸಿ ನಿರೂಪಣೆಗೈದರು.bಪ್ರತಿ ತಿಂಗಳು ಹುಣ್ಣಿಮೆಯಂದು ವಚನbಹುಣ್ಣಿಮೆಯನ್ನಾಗಿ ನಡೆಯುವುದೆಂದು ಆಯೋಜಕರು ತಿಳಿಸಿದರು.ಈ ಸಂದರ್ಭದಲ್ಲಿ ಜೆ. ನಾಗರಾಜ, ಮಲ್ಲಯ್ಯಸ್ವಾಮಿ ಹಿರೇಮಠ, ಬಿ. ನಾರಾಯಣಪ್ಪ ಸೇರಿದಂತೆ ಇತರ ಸಮಾಜದ ಮುಖಂಡರು ಉಪಸ್ಥಿತರಿದ್ದರು

Share this:

  • Twitter
  • Facebook

Like this:

Like Loading...
V News Desk

V News Desk

Related Posts

ಕೊಪ್ಪಳ ಆದೇಶವನ್ನು ಹಿಂಪಡೆಯಲು ಒತ್ತಾಯಿಸಿ ಬಿಸಿಯೂಟ ನೌಕರರ ಮನವಿ
ಕೊಪ್ಪಳ

ಕೊಪ್ಪಳ ಆದೇಶವನ್ನು ಹಿಂಪಡೆಯಲು ಒತ್ತಾಯಿಸಿ ಬಿಸಿಯೂಟ ನೌಕರರ ಮನವಿ

by V News Desk
April 12, 2023
ಎನ್.ಜರಕುಂಟಿ ಗ್ರಾಮದಲ್ಲಿ ಎಫ್ಎಸ್ಟಿ ತಂಡ ದಾಳಿ: 7430 ರೂಪಾಯಿ ಮೌಲ್ಯದ ವಸ್ತುಗಳ ವಶಕ್ಕೆ
ಕೊಪ್ಪಳ

ಎನ್.ಜರಕುಂಟಿ ಗ್ರಾಮದಲ್ಲಿ ಎಫ್ಎಸ್ಟಿ ತಂಡ ದಾಳಿ: 7430 ರೂಪಾಯಿ ಮೌಲ್ಯದ ವಸ್ತುಗಳ ವಶಕ್ಕೆ

by V News Desk
April 12, 2023
ತಿಂಗಳು ಪೂರ್ಣ ನೀರು ಹರಿಸಲು ಅಗ್ರಹಿಸಿ ಏ.10 ರಂದು ಬೃಹತ್ ರೈತ ಪ್ರತಿಭಟನಾ ಬೈಕ್ ರ್ಯಾಲಿ
ಕೊಪ್ಪಳ

ತಿಂಗಳು ಪೂರ್ಣ ನೀರು ಹರಿಸಲು ಅಗ್ರಹಿಸಿ ಏ.10 ರಂದು ಬೃಹತ್ ರೈತ ಪ್ರತಿಭಟನಾ ಬೈಕ್ ರ್ಯಾಲಿ

by V News Desk
April 9, 2023
ಅಂಜನಾದ್ರಿ ಬೆಟ್ಟದ ಪ್ರವಾಸೋದ್ಯಮ ಅಭಿವೃದ್ಧಿಕಾಮಗಾರಿಗೆ ಮುಖ್ಯಮಂತ್ರಿಗಳಿಂದ ಭೂಮಿಪೂಜೆ
ಕೊಪ್ಪಳ

ಅಂಜನಾದ್ರಿ ಬೆಟ್ಟದ ಪ್ರವಾಸೋದ್ಯಮ ಅಭಿವೃದ್ಧಿ
ಕಾಮಗಾರಿಗೆ ಮುಖ್ಯಮಂತ್ರಿಗಳಿಂದ ಭೂಮಿಪೂಜೆ

by V News Desk
March 15, 2023

Recommended

ಮಹಾರಾಷ್ಟ್ರದಲ್ಲಿ ರಮೇಶ ಜಾರಕಿಹೊಳಿ. ಹೆಬ್ಬಾಳ್ಕರ ಸೋಲಿಸಲು ಮಹಾರಾಷ್ಟ್ರದಲ್ಲಿ ಸ್ಕೆಚ್ ಹಾಕುತ್ತಿದ್ದಾರೆ ರಮೇಶ ಜಾರಕಿಹೊಳಿ

ಮಹಾರಾಷ್ಟ್ರದಲ್ಲಿ ರಮೇಶ ಜಾರಕಿಹೊಳಿ. ಹೆಬ್ಬಾಳ್ಕರ ಸೋಲಿಸಲು ಮಹಾರಾಷ್ಟ್ರದಲ್ಲಿ ಸ್ಕೆಚ್ ಹಾಕುತ್ತಿದ್ದಾರೆ ರಮೇಶ ಜಾರಕಿಹೊಳಿ

April 9, 2023
ಬದುಕಿನಲ್ಲಿ ಶಾಶ್ವತ ಮೌಲ್ಯಗಳನ್ನು ಅಳವಡಿಕೊಳ್ಳಬೇಕು’-ಸುರೇಶ ಕಬ್ಬೂರ

ಬದುಕಿನಲ್ಲಿ ಶಾಶ್ವತ ಮೌಲ್ಯಗಳನ್ನು ಅಳವಡಿಕೊಳ್ಳಬೇಕು’-ಸುರೇಶ ಕಬ್ಬೂರ

July 11, 2023

Categories

  • Uncategorized
  • ಅಂತರಾಷ್ಟ್ರೀಯ
  • ಕೊಪ್ಪಳ
  • ಕ್ರೀಡೆ
  • ಕ್ರೈಂ
  • ಗದಗ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ಜಿಲ್ಲೆ
  • ಟ್ರೆಂಡಿಂಗ
  • ತುಮಕೂರು
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬೆಂಗಳೂರು
  • ಬೆಳಗಾವಿ
  • ಮನೋರಂಜನೆ
  • ಯಾದಗಿರ
  • ರಾಜಕೀಯ
  • ರಾಜ್ಯ
  • ರಾಯಚೂರ
  • ರಾಷ್ಟ್ರೀಯ
  • ವಿಜಯಪುರ
  • ಹಾಸನ

Don't miss it

ರಮೇಶ ಕತ್ತಿಯನ್ನು ಬಂದಿಸುವಂತೆ ಗೋಕಾಕನಲ್ಲಿ ವಾಲ್ಮೀಕಿ ಸಮುದಾಯದಿಂದ ಭಾರಿ ಪ್ರತಿಭಟನೆ
ಟ್ರೆಂಡಿಂಗ

ರಮೇಶ ಕತ್ತಿಯನ್ನು ಬಂದಿಸುವಂತೆ ಗೋಕಾಕನಲ್ಲಿ ವಾಲ್ಮೀಕಿ ಸಮುದಾಯದಿಂದ ಭಾರಿ ಪ್ರತಿಭಟನೆ

October 20, 2025
ತಾಪಂ. ಜಿ.ಪಂ ಚುನಾವಣೆ ಫೆಬ್ರುವರಿ ಒಳಗಾಗಿ ನಡೆಸುವಂತೆ ಮೂಡಲಗಿ ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ ಆಗ್ರಹ
ಟ್ರೆಂಡಿಂಗ

ತಾಪಂ. ಜಿ.ಪಂ ಚುನಾವಣೆ ಫೆಬ್ರುವರಿ ಒಳಗಾಗಿ ನಡೆಸುವಂತೆ ಮೂಡಲಗಿ ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ ಆಗ್ರಹ

October 16, 2025
ಅಕ್ಟೋಬರ್ 23 ರಿಂದ ಕಿತ್ತೂರು ಉತ್ಸವ; ಈ ಬಾರಿ ಮಾದರಿ ಉತ್ಸವ: ಸಚಿವ ಸತೀಶ ಜಾರಕಿಹೊಳಿ
ಟ್ರೆಂಡಿಂಗ

ಅಕ್ಟೋಬರ್ 23 ರಿಂದ ಕಿತ್ತೂರು ಉತ್ಸವ; ಈ ಬಾರಿ ಮಾದರಿ ಉತ್ಸವ: ಸಚಿವ ಸತೀಶ ಜಾರಕಿಹೊಳಿ

October 6, 2025
ಯಕ್ಷಗಾನ ನಾಟಕ ಪ್ರೇಕ್ಷಕರ ಮತ್ತು ಜಿಲ್ಲಾಡಳಿತ ಮೆಚ್ಚುಗೆಗೆ ಪಾತ್ರ.
ಟ್ರೆಂಡಿಂಗ

ಯಕ್ಷಗಾನ ನಾಟಕ ಪ್ರೇಕ್ಷಕರ ಮತ್ತು ಜಿಲ್ಲಾಡಳಿತ ಮೆಚ್ಚುಗೆಗೆ ಪಾತ್ರ.

September 27, 2025
ರೈತನ ಮಕ್ಕಳು ಇಂಗ್ಲಿಷ್ ಕಲಿಯುವುದರಿಂದ ಕೃಷಿಯಲ್ಲಿ ಆಧುನಿಕತೆ ಕಂಡುಕೋಬಹುದೆಂದರು : ಲಕ್ಷ್ಮಣ ಸವದಿ
ಟ್ರೆಂಡಿಂಗ

ರೈತನ ಮಕ್ಕಳು ಇಂಗ್ಲಿಷ್ ಕಲಿಯುವುದರಿಂದ ಕೃಷಿಯಲ್ಲಿ ಆಧುನಿಕತೆ ಕಂಡುಕೋಬಹುದೆಂದರು : ಲಕ್ಷ್ಮಣ ಸವದಿ

September 21, 2025
ಅಕ್ರಮವಾಗಿ ಸಾಗಿಸುತ್ತಿದ್ದ 2.62 ಲಕ್ಷ ರೂ. ಮೌಲ್ಯದ‌ ಅನ್ನಭಾಗ್ಯ ಅಕ್ಕಿ ಜೊತೆಗೆ ಓರ್ವ ಅರೆಸ್ಟ್!
ಕ್ರೈಂ

ಅಕ್ರಮವಾಗಿ ಸಾಗಿಸುತ್ತಿದ್ದ 2.62 ಲಕ್ಷ ರೂ. ಮೌಲ್ಯದ‌ ಅನ್ನಭಾಗ್ಯ ಅಕ್ಕಿ ಜೊತೆಗೆ ಓರ್ವ ಅರೆಸ್ಟ್!

September 20, 2025
Venu Karnataka

Venu Karnataka is an independent news organization. We started this News Paper and Portal for the purpose of reporting and publishing stories of public interest.

Categories

  • Uncategorized
  • ಅಂತರಾಷ್ಟ್ರೀಯ
  • ಕೊಪ್ಪಳ
  • ಕ್ರೀಡೆ
  • ಕ್ರೈಂ
  • ಗದಗ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ಜಿಲ್ಲೆ
  • ಟ್ರೆಂಡಿಂಗ
  • ತುಮಕೂರು
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬೆಂಗಳೂರು
  • ಬೆಳಗಾವಿ
  • ಮನೋರಂಜನೆ
  • ಯಾದಗಿರ
  • ರಾಜಕೀಯ
  • ರಾಜ್ಯ
  • ರಾಯಚೂರ
  • ರಾಷ್ಟ್ರೀಯ
  • ವಿಜಯಪುರ
  • ಹಾಸನ

Browse by Tag

dailyprompt dailyprompt-1860

Recent News

ರಮೇಶ ಕತ್ತಿಯನ್ನು ಬಂದಿಸುವಂತೆ ಗೋಕಾಕನಲ್ಲಿ ವಾಲ್ಮೀಕಿ ಸಮುದಾಯದಿಂದ ಭಾರಿ ಪ್ರತಿಭಟನೆ

ರಮೇಶ ಕತ್ತಿಯನ್ನು ಬಂದಿಸುವಂತೆ ಗೋಕಾಕನಲ್ಲಿ ವಾಲ್ಮೀಕಿ ಸಮುದಾಯದಿಂದ ಭಾರಿ ಪ್ರತಿಭಟನೆ

October 20, 2025
ತಾಪಂ. ಜಿ.ಪಂ ಚುನಾವಣೆ ಫೆಬ್ರುವರಿ ಒಳಗಾಗಿ ನಡೆಸುವಂತೆ ಮೂಡಲಗಿ ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ ಆಗ್ರಹ

ತಾಪಂ. ಜಿ.ಪಂ ಚುನಾವಣೆ ಫೆಬ್ರುವರಿ ಒಳಗಾಗಿ ನಡೆಸುವಂತೆ ಮೂಡಲಗಿ ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ ಆಗ್ರಹ

October 16, 2025

© 2023 Venu Karnataka - Developed by R Tech Studio.

No Result
View All Result
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ

© 2023 Venu Karnataka - Developed by R Tech Studio.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

%d bloggers like this: