Tuesday, July 8, 2025
  • Home 1
  • Home 2
  • Sample Page
Venu Karnataka
Advertisement
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
No Result
View All Result
Venu Karnataka
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
No Result
View All Result
Venu Karnataka
No Result
View All Result
Home ಜಿಲ್ಲೆ ಕೊಪ್ಪಳ

ಕೊಪ್ಪಳ ಆದೇಶವನ್ನು ಹಿಂಪಡೆಯಲು ಒತ್ತಾಯಿಸಿ ಬಿಸಿಯೂಟ ನೌಕರರ ಮನವಿ

V News Desk by V News Desk
April 12, 2023
in ಕೊಪ್ಪಳ
0
ಕೊಪ್ಪಳ ಆದೇಶವನ್ನು ಹಿಂಪಡೆಯಲು ಒತ್ತಾಯಿಸಿ ಬಿಸಿಯೂಟ ನೌಕರರ ಮನವಿ
589
SHARES
3.3k
VIEWS
Share on FacebookShare on Twitter

You might also like

ಎನ್.ಜರಕುಂಟಿ ಗ್ರಾಮದಲ್ಲಿ ಎಫ್ಎಸ್ಟಿ ತಂಡ ದಾಳಿ: 7430 ರೂಪಾಯಿ ಮೌಲ್ಯದ ವಸ್ತುಗಳ ವಶಕ್ಕೆ

ನೀಲಾಂಬಿಕಾ ಮಹಿಳಾ
ಸಂಘ ವತಿಯಿಂದ ಅಕ್ಕಮಹಾದೇವಿ ಜಯಂತ್ಯೋತ್ಸವ ಕಾರ್ಯಕ್ರಮ

ತಿಂಗಳು ಪೂರ್ಣ ನೀರು ಹರಿಸಲು ಅಗ್ರಹಿಸಿ ಏ.10 ರಂದು ಬೃಹತ್ ರೈತ ಪ್ರತಿಭಟನಾ ಬೈಕ್ ರ್ಯಾಲಿ


ಕೊಪ್ಪಳ : ಇತ್ತೀಚಿಗೆ ಸರಕಾರವು ಶಾಲಾ ಮುಖ್ಯೋಪಾದ್ಯಯರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರ ಹೆಸರಿನಲ್ಲಿ ಜಂಟಿ ಖಾತೆಯನ್ನು ತೆರೆಯುವಂತೆ ಆದೇಶವನ್ನು ಮಾಡಿದೆ, ಇದು ಅವೈಜ್ಞಾನಿಕ ಇದ್ದು, ಈ ಆದೇಶವನ್ನು ಸರಕಾರವು ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿದ ಬಿಸಿಯೂಟ ತಯಾರಕರು,
ಈ ಮೊದಲು ಇದ್ದ ಆದೇಶದಂತೆ, ಶಾಲಾ ಮುಖ್ಯೋಪಾದ್ಯಯರು ಮತ್ತು ಬಿಸಿಯೂಟ ಯೋಜನೆಯಡಿ ಕೆಲಸವನ್ನು ಮಾಡುವ ಆಯಾ ಶಾಲೆಯ ಮುಖ್ಯ ಅಡುಗೆದಾರರ ಹೆಸರಿನಲ್ಲಿರುವ ಜಂಟಿ ಖಾತೆಯನ್ನು ಮುಂದುವರಿಸುವಂತೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಹೊಸ ಆದೇಶದಂತೆ ಖಾತೆಯನ್ನು ಆರಂಭಿಸಿದಲ್ಲಿ, ಅದರಿಂದ ಅನಗತ್ಯವಾದ ಸಮಸ್ಯೆಗಳು ಶುರುವಾಗುತ್ತವೆ. ಕೆಲಸಕ್ಕೆ ವಿನಾಕಾರಣ ತೊಂದರೆಯಾಗುತ್ತದೆ. ಕಾರಣ ಜಾರಿ ಮಾಡಿರುವ ಹೊಸ ಆದೇಶವನ್ನು ತಕ್ಷಣ ಕೈಬಿಡಬೇಕು.
ಕನಿಷ್ಟ ವೇತನವನ್ನು ಜಾರಿಗೆ ತರಬೇಕು ಅಂದರೆ ತಿಂಗಳಿಗೆ 31 ಸಾವಿರ ರೂಪಾಯಿ ವೇತನವನ್ನು ಜಾರಿ ಮಾಡಬೇಕು.
ಕೆಲಸ ಮಾಡುವ ವೇಳೆಯಲ್ಲಿ ಬಿಸಿಯೂಟ ನೌಕರರಿಗೆ ಅಪಘಾತ ಅಥವಾ ಅನಾಹುತವು ಸಂಭವಿಸಿದಲ್ಲಿ, ತೊಂದರೆಗೆ ಒಳಗಾದ ಕುಟುಂಬಕ್ಕೆ ತಕ್ಷಣ 2 ಲಕ್ಷ ರೂಪಾಯಿ ಪರಿಹಾರವನ್ನು ಮತ್ತು ಚಿಕಿತ್ಸೆಯ ಪೂರ್ಣ ಪ್ರಮಾಣದ ವೆಚ್ಚವನ್ನು ಸರಕಾರವೇ ಭರಿಸಬೇಕು.
ಖಾಸಗೀಕರಣ ನೀತಿಯನ್ನು ಕೈಬಿಡಬೇಕು.
ನಿವೃತ್ತಿಯಾಗಲಿರುವ ಬಿಸಿಯೂಟ ತಯಾರಕರಿಗೆ 1 ಲಕ್ಷದ 50 ಸಾವಿರ ರೂಪಾಯಿ ಇಡಿಗಂಟು ನೀಡಬೇಕು ಹಾಗೂ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿಯನ್ನು ಜಾರಿ ಮಾಡುವಂತೆ ಒತ್ತಾಯಿಸಿದ ನೌಕರರು
ಇಂದು ಬಿಸಿಯೂಟ ತಯಾರಕರ ಒಕ್ಕೂಟದ ನೇತೃತ್ವದಲ್ಲಿ ಕೊಪ್ಪಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ( ಇ.ಓ) ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಬಸವರಾಜ ಶೀಲವಂತರ, ಗಾಳೆಪ್ಪ ಮುಂಗೋಲಿ, ಮುತ್ತು ಹಡಪದ, ರಸೂಲಬಿ ಕೊಪ್ಪಳ, ಶರಣಮ್ಮ ಹೊಸಬಂಡಿಹರ್ಲಾಪುರ, ಪದ್ಮಾ ಹುಲಗಿ ಮುಂತಾದವರು ಇದರ ನೇತೃತ್ವವನ್ನು ವಹಿಸಿದ್ದರು.

Share this:

  • Twitter
  • Facebook

Like this:

Like Loading...
V News Desk

V News Desk

Related Posts

ಎನ್.ಜರಕುಂಟಿ ಗ್ರಾಮದಲ್ಲಿ ಎಫ್ಎಸ್ಟಿ ತಂಡ ದಾಳಿ: 7430 ರೂಪಾಯಿ ಮೌಲ್ಯದ ವಸ್ತುಗಳ ವಶಕ್ಕೆ
ಕೊಪ್ಪಳ

ಎನ್.ಜರಕುಂಟಿ ಗ್ರಾಮದಲ್ಲಿ ಎಫ್ಎಸ್ಟಿ ತಂಡ ದಾಳಿ: 7430 ರೂಪಾಯಿ ಮೌಲ್ಯದ ವಸ್ತುಗಳ ವಶಕ್ಕೆ

by V News Desk
April 12, 2023
ನೀಲಾಂಬಿಕಾ ಮಹಿಳಾಸಂಘ ವತಿಯಿಂದ ಅಕ್ಕಮಹಾದೇವಿ ಜಯಂತ್ಯೋತ್ಸವ ಕಾರ್ಯಕ್ರಮ
ಕೊಪ್ಪಳ

ನೀಲಾಂಬಿಕಾ ಮಹಿಳಾ
ಸಂಘ ವತಿಯಿಂದ ಅಕ್ಕಮಹಾದೇವಿ ಜಯಂತ್ಯೋತ್ಸವ ಕಾರ್ಯಕ್ರಮ

by V News Desk
April 9, 2023
ತಿಂಗಳು ಪೂರ್ಣ ನೀರು ಹರಿಸಲು ಅಗ್ರಹಿಸಿ ಏ.10 ರಂದು ಬೃಹತ್ ರೈತ ಪ್ರತಿಭಟನಾ ಬೈಕ್ ರ್ಯಾಲಿ
ಕೊಪ್ಪಳ

ತಿಂಗಳು ಪೂರ್ಣ ನೀರು ಹರಿಸಲು ಅಗ್ರಹಿಸಿ ಏ.10 ರಂದು ಬೃಹತ್ ರೈತ ಪ್ರತಿಭಟನಾ ಬೈಕ್ ರ್ಯಾಲಿ

by V News Desk
April 9, 2023
ಅಂಜನಾದ್ರಿ ಬೆಟ್ಟದ ಪ್ರವಾಸೋದ್ಯಮ ಅಭಿವೃದ್ಧಿಕಾಮಗಾರಿಗೆ ಮುಖ್ಯಮಂತ್ರಿಗಳಿಂದ ಭೂಮಿಪೂಜೆ
ಕೊಪ್ಪಳ

ಅಂಜನಾದ್ರಿ ಬೆಟ್ಟದ ಪ್ರವಾಸೋದ್ಯಮ ಅಭಿವೃದ್ಧಿ
ಕಾಮಗಾರಿಗೆ ಮುಖ್ಯಮಂತ್ರಿಗಳಿಂದ ಭೂಮಿಪೂಜೆ

by V News Desk
March 15, 2023

Recommended

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆದ ಬೆಳಗಾವಿಯ ಹಿರಿಯ ಪತ್ರಕರ್ತರಾದ ದಿಲೀಪ ಕುರಂದವಾಡೆ ಹಾಗೂ ಶ್ರೀಕಾಂತ ಕುಬಕಡ್ಡಿ ಸರ್ ಗೆ “ವೇಣು ಕರ್ನಾಟಕ” ಪತ್ರಿಕೆಯಿಂದ ಅಭಿನಂದನೆಗಳು

February 10, 2023
ಹನುಮನ ಭಕ್ತರು ಭಜರಂಗಿಗಳು ಸಿಡಿದೆದ್ದರೆ ಕಾಂಗ್ರೆಸ್‌ ದೇಶ ಬಿಟ್ಟು ಓಡಬೇಕಾಗುತ್ತದೆ ಎಂದ ಸಿಎಂ ಬೊಮ್ಮಾಯಿ

ಹನುಮನ ಭಕ್ತರು ಭಜರಂಗಿಗಳು ಸಿಡಿದೆದ್ದರೆ ಕಾಂಗ್ರೆಸ್‌ ದೇಶ ಬಿಟ್ಟು ಓಡಬೇಕಾಗುತ್ತದೆ ಎಂದ ಸಿಎಂ ಬೊಮ್ಮಾಯಿ

May 2, 2023

Categories

  • Uncategorized
  • ಅಂತರಾಷ್ಟ್ರೀಯ
  • ಕೊಪ್ಪಳ
  • ಕ್ರೀಡೆ
  • ಕ್ರೈಂ
  • ಗದಗ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ಜಿಲ್ಲೆ
  • ಟ್ರೆಂಡಿಂಗ
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬೆಂಗಳೂರು
  • ಬೆಳಗಾವಿ
  • ಮನೋರಂಜನೆ
  • ರಾಜಕೀಯ
  • ರಾಜ್ಯ
  • ರಾಯಚೂರ
  • ರಾಷ್ಟ್ರೀಯ
  • ವಿಜಯಪುರ
  • ಹಾಸನ

Don't miss it

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.
ಟ್ರೆಂಡಿಂಗ

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.

July 6, 2025
ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.
ಟ್ರೆಂಡಿಂಗ

ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.

July 3, 2025
ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ : ಹುಕ್ಕೇರಿ ಪಿ.ಎಸ್.ಐ ಅಮಾನತು.
ಟ್ರೆಂಡಿಂಗ

ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ : ಹುಕ್ಕೇರಿ ಪಿ.ಎಸ್.ಐ ಅಮಾನತು.

July 2, 2025
ನಮಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಿ, ಎಂದು ಪರದಾಡುತ್ತಿರುವ ಜನರು, ಕ್ಯಾರೆ ಎನ್ನದ ಶಾಸಕರು, ಗ್ರಾ.ಪಂ.ಸದಸ್ಯರು ಹಾಗೂ ಅಧಿಕಾರಿಗಳು.
ಟ್ರೆಂಡಿಂಗ

ನಮಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಿ, ಎಂದು ಪರದಾಡುತ್ತಿರುವ ಜನರು, ಕ್ಯಾರೆ ಎನ್ನದ ಶಾಸಕರು, ಗ್ರಾ.ಪಂ.ಸದಸ್ಯರು ಹಾಗೂ ಅಧಿಕಾರಿಗಳು.

June 25, 2025
ಪರಿಸರ ದಿನ ಕೇವಲ ಒಂದು ದಿನಕ್ಕೆ ಮಾತ್ರ ಸಿಮಿತವಾಗದಿರಲಿ :ವಿರೇಶ ಹಿರೇಮಠ
ಬೆಳಗಾವಿ

ಪರಿಸರ ದಿನ ಕೇವಲ ಒಂದು ದಿನಕ್ಕೆ ಮಾತ್ರ ಸಿಮಿತವಾಗದಿರಲಿ :ವಿರೇಶ ಹಿರೇಮಠ

June 5, 2025
ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದು ಮುಖ್ಯ : ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿ
ಟ್ರೆಂಡಿಂಗ

ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸುವುದು ಮುಖ್ಯ : ತಾಲೂಕಾ ಸಂಯೋಜನಕರಾದ ಮಲ್ಲಪ್ಪ ತಂಬೂರಿ

April 24, 2025
Venu Karnataka

Venu Karnataka is an independent news organization. We started this News Paper and Portal for the purpose of reporting and publishing stories of public interest.

Categories

  • Uncategorized
  • ಅಂತರಾಷ್ಟ್ರೀಯ
  • ಕೊಪ್ಪಳ
  • ಕ್ರೀಡೆ
  • ಕ್ರೈಂ
  • ಗದಗ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ಜಿಲ್ಲೆ
  • ಟ್ರೆಂಡಿಂಗ
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬೆಂಗಳೂರು
  • ಬೆಳಗಾವಿ
  • ಮನೋರಂಜನೆ
  • ರಾಜಕೀಯ
  • ರಾಜ್ಯ
  • ರಾಯಚೂರ
  • ರಾಷ್ಟ್ರೀಯ
  • ವಿಜಯಪುರ
  • ಹಾಸನ

Browse by Tag

dailyprompt dailyprompt-1860

Recent News

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.

ಮೂರಾರ್ಜಿ ಶಾಲಾ ಶಿಕ್ಷಕರು..ಕೆಲಸಕ್ಕೆ ಚಕ್ಕರ… ಊಟಕ್ಕೆ ಹಾಜರ್.

July 6, 2025
ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.

ವೈದ್ಯಕೀಯ ವೃತ್ತಿಯ ಜೊತೆಗೆ ಸೇವೆಯೂ ಮುಖ್ಯ.-ಡಾ. ಸವಿತಾ ದೇಗಿನಾಳ. ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.ಸಂಜೀವಿನಿ ಫೌಂಡೇಶನ್ ವತಿಯಿಂದ  ಸೇವಾ ಮನೋಭಾವದ ವೈದ್ಯರನ್ನು ಗೌರವಿಸಲಾಯಿತು.

July 3, 2025

© 2023 Venu Karnataka - Developed by R Tech Studio.

No Result
View All Result
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ

© 2023 Venu Karnataka - Developed by R Tech Studio.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

%d bloggers like this: