Tuesday, October 21, 2025
  • Home 1
  • Home 2
  • Sample Page
Venu Karnataka
Advertisement
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
No Result
View All Result
Venu Karnataka
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
No Result
View All Result
Venu Karnataka
No Result
View All Result
Home ಜಿಲ್ಲೆ ರಾಯಚೂರ

10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಡಿ ಎಸ್ ಹೂಲಗೇರಿ

V News Desk by V News Desk
March 16, 2023
in ರಾಯಚೂರ
0
10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಡಿ ಎಸ್ ಹೂಲಗೇರಿ
604
SHARES
3.4k
VIEWS
Share on FacebookShare on Twitter

10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಡಿ ಎಸ್ ಹೂಲಗೇರಿ .

ಹಟ್ಟಿ ಚಿನ್ನದ ಗಣಿ.

You might also like

ಅಗತ್ಯ ಸಿಬ್ಬಂದಿಗಳ ಕೊರತೆಯಿಂದ ಅವ್ಯವಸ್ಥೆಯ ಗೂಡಂತಾದ  ಗಾಣಧಾಳು ಪ್ರಾಥಮಿಕ ಆರೋಗ್ಯ ಕೇಂದ್ರ

ಕರ್ತವ್ಯಲೋಪ ವ್ಯೆಸಗಿದ ಡಿ ವೈ ಎಸ್ ಪಿ ಮೇಲೆ ಇಲಾಖೆ ವಿಚಾರಣೆಗೆ ಅಸ್ತು: ಧರಣಿ ಸತ್ಯಾಗ್ರಹ ಅಂತೆ

ಸುಕ್ಷೇತ್ರ ದೇವರ ಗುಂಡಗೂರ್ತಿ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಆನ್ವರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇನಗನೂರು ಗ್ರಾಮದಲ್ಲಿ ಲಿಂಗಸಗೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕ ಡಿ ಎಸ್ ಹೂಲಗೇರಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಲಿಂಗಸಗೂರು ತಾಲೂಕಿನ ಹಿರೇ ನಗನುರು ಕ್ರಾಸ್ ನಿಂದ. ಆನ್ವರಿ ಗ್ರಾಮದ ವರೆಗೆ ಸುಮಾರು 0.00 ರಿಂದ 10.70Km ವರೆಗೆ ರಸ್ತೆ ಕಾಮಗಾರಿಗೆ ಸುಮಾರು ಹತ್ತು ಕೋಟಿ ರೂಪಾಯಿಗಳ ಅನುದಾನ ಆಗಿದ್ದು ಈ ಅನುದಾನವು 2022 .23 ನೇ ಸಾಲಿನ 5054 ಅಪೆಂಡಿಕ್ಸ್– ಇ ಯೋಜನೆಯ ಅಡಿಯಲ್ಲಿ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಕಳೆದ ಐದು ವರ್ಷಗಳಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಜನರೇ ಮಾತನಾಡುತ್ತಾರೆ ಅದನ್ನ ನಾನು ಹೇಳುವುದು ಬೇಕಿಲ್ಲ ನಾನು ಒಬ್ಬ ಶಾಸಕನಾಗಿ ಅದರಲ್ಲೂ ವಿರೋದ ಪಕ್ಷದ ಶಾಸಕನಾಗಿ ನನ್ನ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ಇನ್ನು ಮುಂದೆಯೂ ನಿಮ್ಮ ಆಶೀರ್ವಾದ ಇರಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಚುನಾವಣೆಗೂ ಮುನ್ನ ನಿಮ್ಮಿರಿನ ಸಮಸ್ಯೆಗಳ ಕುರಿತು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ, ಗರಿಬಿನ ದಾರಿ ಕುರಿತು ನಾನು ಶಾಸಕನಾಗಿ ಬಂದಾಗಿನಿಂದ ಕೇಳುತ್ತಾ ಇದ್ದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ನ್ಯೊನ್ಮುಖರಾಗಿದ್ದು ರಸ್ತೆಯ ಉದ್ದಕ್ಕೂ ಎಡ ಬಲದಲ್ಲಿ ಇರುವ ಹೊಲಗಳ ರೈತರು ಸಹಕರಿಸಿದರೆ ಕೆಲಸ ಬೇಗ ಮಾಡಬಹುದು ಎಂದು ಹೇಳಿದರು.


ಈ ತಾಲೂಕಿನ ಎಂಎಲ್ಎ ನಾನಿದ್ದೇನೆ ಈಗಿರುವಾಗ ಬೇರೆಯವರಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡುತ್ತಾರೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಹಾಗಾಗಿ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿದರು.

ಇದೇ ವೇಳೆ ಲಿನಗಸಗುರಿನಲ್ಲಿ ಇತ್ತೀಚಿಗೆ ನಡೆದ ಕುರುಕ್ಷೇತ್ರ ಎನ್ನುವ ಕಾರ್ಯಕ್ರಮದಲ್ಲಿ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಾರೆ ಒಂದು ಪುಟ್ಟಿ ಮಣ್ಣು ಕೂಡ ರಸ್ತೆಗಳು ಕಂಡಿಲ್ಲ ಎನ್ನುವ ಮಾತನ್ನು ಆಡಿದ್ದು ಅದಕ್ಕೆ ನನ್ನ ಉತ್ತರ ಇಷ್ಟೇ ಆಗಿತ್ತು ಅದನ್ನ ನಾನು ಹೇಳುವುದಿಲ್ಲ ಯಾವುದೇ ಗ್ರಾಮದಲ್ಲಿ ಹೋಗಿ ಅಲ್ಲಿನ ಜನಗಳನ್ನು ಕೇಳಿ ಅವರೇ ನಿಮಗೆ ಸರಿಯಾದ ಉತ್ತರ ನೀಡುವರು ,ಕಳೆದ ಹತ್ತು ವರ್ಷಗಳಲ್ಲಿ ಮಾಡಲಾಗದ ರಸ್ತೆ ಕಾಮಗಾರಿಗಳನ್ನು ಮಾಡಿದ್ದೆ ಜನರೇ ನನಗೆ ನಿರ್ಣಾಯಕ ಹೊರತು ಯಾರೋ ಸುಳ್ಳು ಆರೋಪ ಮಾಡುತ್ತಾರೆ ಎಂದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಜನರೇ ನನಗೆ ಶ್ರೀರಕ್ಷೆ ಎಂದು ಹೇಳಿದರು.


ಇದೇ ವೇಳೆ ಗ್ರಾಮದ ಹಿರಿಯರಾದ ಮೆಹಬೂಬ್ ಸಾಬ್ ಶರಣರು ಮಾತನಾಡಿ ಡಿ ಎಸ್ ಹೂಲಗೇರಿ ಯವರು ಒಳ್ಳೆಯ ಕಾರ್ಯಗಳನ್ನು ಮಾಡಿದ್ದು ಮುಂದೆಯೂ ಇನ್ನೂ ಹೆಚ್ಚಿನ ಕೆಲಸ ಮಾಡುವಂತೆ ದೇವರು ಶಕ್ತಿ ನೀಡಲಿ, ನೀಡುತ್ತಾನೆ ಎಂದು ಶುಭ ಹಾರೈಸಿದರು, ನಂತರ ಫಾತೀಮಾ ಮಾತೆಯ ದೇವಾಲಯದ ರೆವರೆಂಡ್ ಫಾದರ್ ಟಿ ಜೋಬ್ ಮಾತನಾಡಿ ಶಾಸಕರು ಅಭಿವೃದ್ಧಿ ಕೆಲ್ಸ ಮಾಡುತ್ತಾ ಬಂದಿದ್ದಾರೆ ಮುಂದೆಯೂ ಹೆಚ್ಚು ಹೆಚ್ಚು ಕೆಲಸ ಮಾಡುವರೇ ಭಗವಂತ ಶಕ್ತಿ ನೀಡಲಿ ಎಂದು ಆಶಿಸಿದರು.

ನಂತರ ಗ್ರಾಮದ ಹಿರಿಯರು ಬುದ್ದಿಜೀವಿಗಳು ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಸವರಾಜಪ್ಪ ಗೌಡ ಕುರುಗೊಡ ಮಾತನಾಡಿ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಶಾಸಕರು ಇವರಾಗಿದ್ದು ಜನರ ಸಮಸ್ಯೆಗೆ ಸ್ಪಂದಿಸುವ ಗುಣವುಳ್ಳ ರಾಜಕಾರಣಿ ಸಿಗುವುದು ಅಪರೂಪ ಹಾಗಾಗಿ ಇಂತಹ ಎಂಎಲ್ಎ ನಮ್ಮ ಕ್ಷೇತ್ರಕ್ಕೆ ಮತ್ತೊಮ್ಮೆ ಅವಶ್ಯಕತೆ ಇದೆ ಅವರನ್ನು ಬೆಂಬಲಿಸುವ ಕೆಲಸವಾಗಬೇಕು ಎಂದು ಹೇಳಿ ಶಾಸಕರ ಸಾಧನೆಯನ್ನು ಮೆಲುಕು ಹಾಕಿದರು.


ನಂತರ ಪ್ರೌಢ ಎಸ್ ಡಿ ಎಂ ಸಿ ಅಧ್ಯಕ್ಷ ಚಿನ್ನಪ್ಪ ಕೊಟ್ರೀಕಿ ಮಾತನಾಡಿ ನಮ್ಮ ಶಾಸಕರು ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಅನೇಕ ಕೆಲಸಗಳನ್ನು ಮಾಡಿದ್ದು ಕಾಣುತ್ತೇವೆ ಯಾವುದೇ ಹಳ್ಳಿಗೆ ಹೋದರೂ ಕಡಿಮೆ ಅಂದರು ಎರಡು ಮೂರು ಕೆಲಸಗಳು ಇದ್ದೆ ಇರುತ್ತದೆ ಹಾಗಾಗಿ ಇಂತಹ ಶಾಸಕರಿಗೆ ಹೆಚ್ಚಿನ ಶಕ್ತಿ ನೀಡುವಂತೆ ಆಗಲಿ ಜನರ ಸೇವೆ ಮಾಡುವ ಭಾಗ್ಯ ಸಿಗಳು ಎಂದು ಹಾರೈಸಿ ಗ್ರಾಮದ ಕೆಲ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಶಾಸಕರು ಮುಂದಾಗಬೇಕು ಎಂದು ಹೇಳು ಗ್ರಾಮದ ಸಮಸ್ಯೆಗೆ ಕುರಿ ಮನವಿ ಪತ್ರ ನೀಡಿದರು.


ಈ ವೇಳೆ ಕಾಂಗ್ರೆಸ್ ಮುಖಂಡ ಶಿವನಗೌಡ ಪಾಟೀಲ ನಗರ, ಡಿ ಜಿ ಗುರಿಕಾರ, ನಾಗರಡ್ಡೆಪ್ಪ ಶಾವಂತಾಗೆರ,ಗುಂಡಪ್ಪ ಗೌಡ ,ಶಿವಪ್ಪ ಕೊಠ, ವೀರನಗೌಡ ಆನ್ವರಿ, ಜೋಸೆಫ್ ಚುಕನಟ್ಟಿ, ಬಸವರಾಜಪ್ಪ ಸಾಹುಕಾರ ಆನ್ವರಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜ್ಯೋತಿ ಭವಾನಿ v ಸೇರಿ ಗ್ರಾಮದ ಅನೇಕ ಮುಖಂಡರು,ಯುವಕರು ಸೇರಿ ಮಹಿಳೆಯರು ಭಾಗವಹಿಸಿ ಶಾಸಕರಿಂದ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಸ್ವೀಕರಿಸಿದರು. ಈ ವೇಳೆ ಮೌನುದ್ದಿನ್ ಬೂದಿನಾಳ ಕಾರ್ಯಕ್ರಮ ನೆರವೇರಿಸಿದರು ಒತ್ತಾರೆಯ
ಕಾರ್ಯಕ್ರಮವನ್ನು ನಿಂಗಪ್ಪ ಹುಬ್ಬಳ್ಳಿ, ಆನಂದ ಕಂದಳ್ಳಿ, ದೇವಪ್ಪ ನಿಂಗಪ್ಪ ಸೇರಿ ಇತರರು ಸೇರಿ ಯಶಸ್ವಿಯಾಗಿ ನೆರವೇರಿಸಿ ಕೊಟ್ಟರು.

Share this:

  • Twitter
  • Facebook

Like this:

Like Loading...
V News Desk

V News Desk

Related Posts

ಅಗತ್ಯ ಸಿಬ್ಬಂದಿಗಳ ಕೊರತೆಯಿಂದ ಅವ್ಯವಸ್ಥೆಯ ಗೂಡಂತಾದ  ಗಾಣಧಾಳು ಪ್ರಾಥಮಿಕ ಆರೋಗ್ಯ ಕೇಂದ್ರ
ರಾಯಚೂರ

ಅಗತ್ಯ ಸಿಬ್ಬಂದಿಗಳ ಕೊರತೆಯಿಂದ ಅವ್ಯವಸ್ಥೆಯ ಗೂಡಂತಾದ  ಗಾಣಧಾಳು ಪ್ರಾಥಮಿಕ ಆರೋಗ್ಯ ಕೇಂದ್ರ

by V News Desk
April 12, 2023
ಕರ್ತವ್ಯಲೋಪ ವ್ಯೆಸಗಿದ ಡಿ ವೈ ಎಸ್ ಪಿ ಮೇಲೆ ಇಲಾಖೆ ವಿಚಾರಣೆಗೆ ಅಸ್ತು: ಧರಣಿ ಸತ್ಯಾಗ್ರಹ ಅಂತೆ
ಟ್ರೆಂಡಿಂಗ

ಕರ್ತವ್ಯಲೋಪ ವ್ಯೆಸಗಿದ ಡಿ ವೈ ಎಸ್ ಪಿ ಮೇಲೆ ಇಲಾಖೆ ವಿಚಾರಣೆಗೆ ಅಸ್ತು: ಧರಣಿ ಸತ್ಯಾಗ್ರಹ ಅಂತೆ

by V News Desk
March 30, 2023
ಸುಕ್ಷೇತ್ರ ದೇವರ ಗುಂಡಗೂರ್ತಿ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ
ಟ್ರೆಂಡಿಂಗ

ಸುಕ್ಷೇತ್ರ ದೇವರ ಗುಂಡಗೂರ್ತಿ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ

by V News Desk
March 21, 2023
ಸಿ ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಡಿ. ಎಸ್. ಹೂಲಗೆರಿ
ರಾಜಕೀಯ

ಸಿ ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಡಿ. ಎಸ್. ಹೂಲಗೆರಿ

by V News Desk
March 14, 2023
ಕೆಪಿಸಿಸಿ ಕಾರ್ಯಧಕ್ಷ ಆರ್ ದ್ರುವನಾರಾಯಣ ಅಗಲಿಕೆ ಸಿ.ಎಂ.ಎಸ್. ಲಿಂಗಸಗೂರು ವತಿಯಿಂದ ಸಂತಾಪ ಸೂಚನೆ.
ರಾಜಕೀಯ

ಕೆಪಿಸಿಸಿ ಕಾರ್ಯಧಕ್ಷ ಆರ್ ದ್ರುವನಾರಾಯಣ ಅಗಲಿಕೆ ಸಿ.ಎಂ.ಎಸ್. ಲಿಂಗಸಗೂರು ವತಿಯಿಂದ ಸಂತಾಪ ಸೂಚನೆ.

by V News Desk
March 13, 2023

Recommended

ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುವುದು,  ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದರಿಂದಲ್ಲ ; ಉತ್ತಮ ಗುಣಮಟ್ಟದ ಶಿಕ್ಷಣದಿಂದ

ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುವುದು,  ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದರಿಂದಲ್ಲ ; ಉತ್ತಮ ಗುಣಮಟ್ಟದ ಶಿಕ್ಷಣದಿಂದ

April 3, 2025
ವಿಧಾನಸಭೆ ಚುನಾವಣೆ: ಎಲ್ಲೆಡೆ ತೀವ್ರ ನಿಗಾ, ಜಿಲ್ಲೆಯಲ್ಲಿ ರೂ. 1.49 ಕೋಟಿ ನಗದು, ಮದ್ಯ, ಇತರೆ ವಸ್ತು ವಶ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ವಿಧಾನಸಭೆ ಚುನಾವಣೆ: ಎಲ್ಲೆಡೆ ತೀವ್ರ ನಿಗಾ, ಜಿಲ್ಲೆಯಲ್ಲಿ ರೂ. 1.49 ಕೋಟಿ ನಗದು, ಮದ್ಯ, ಇತರೆ ವಸ್ತು ವಶ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

March 22, 2023

Categories

  • Uncategorized
  • ಅಂತರಾಷ್ಟ್ರೀಯ
  • ಕೊಪ್ಪಳ
  • ಕ್ರೀಡೆ
  • ಕ್ರೈಂ
  • ಗದಗ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ಜಿಲ್ಲೆ
  • ಟ್ರೆಂಡಿಂಗ
  • ತುಮಕೂರು
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬೆಂಗಳೂರು
  • ಬೆಳಗಾವಿ
  • ಮನೋರಂಜನೆ
  • ಯಾದಗಿರ
  • ರಾಜಕೀಯ
  • ರಾಜ್ಯ
  • ರಾಯಚೂರ
  • ರಾಷ್ಟ್ರೀಯ
  • ವಿಜಯಪುರ
  • ಹಾಸನ

Don't miss it

ರಮೇಶ ಕತ್ತಿಯನ್ನು ಬಂದಿಸುವಂತೆ ಗೋಕಾಕನಲ್ಲಿ ವಾಲ್ಮೀಕಿ ಸಮುದಾಯದಿಂದ ಭಾರಿ ಪ್ರತಿಭಟನೆ
ಟ್ರೆಂಡಿಂಗ

ರಮೇಶ ಕತ್ತಿಯನ್ನು ಬಂದಿಸುವಂತೆ ಗೋಕಾಕನಲ್ಲಿ ವಾಲ್ಮೀಕಿ ಸಮುದಾಯದಿಂದ ಭಾರಿ ಪ್ರತಿಭಟನೆ

October 20, 2025
ತಾಪಂ. ಜಿ.ಪಂ ಚುನಾವಣೆ ಫೆಬ್ರುವರಿ ಒಳಗಾಗಿ ನಡೆಸುವಂತೆ ಮೂಡಲಗಿ ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ ಆಗ್ರಹ
ಟ್ರೆಂಡಿಂಗ

ತಾಪಂ. ಜಿ.ಪಂ ಚುನಾವಣೆ ಫೆಬ್ರುವರಿ ಒಳಗಾಗಿ ನಡೆಸುವಂತೆ ಮೂಡಲಗಿ ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ ಆಗ್ರಹ

October 16, 2025
ಅಕ್ಟೋಬರ್ 23 ರಿಂದ ಕಿತ್ತೂರು ಉತ್ಸವ; ಈ ಬಾರಿ ಮಾದರಿ ಉತ್ಸವ: ಸಚಿವ ಸತೀಶ ಜಾರಕಿಹೊಳಿ
ಟ್ರೆಂಡಿಂಗ

ಅಕ್ಟೋಬರ್ 23 ರಿಂದ ಕಿತ್ತೂರು ಉತ್ಸವ; ಈ ಬಾರಿ ಮಾದರಿ ಉತ್ಸವ: ಸಚಿವ ಸತೀಶ ಜಾರಕಿಹೊಳಿ

October 6, 2025
ಯಕ್ಷಗಾನ ನಾಟಕ ಪ್ರೇಕ್ಷಕರ ಮತ್ತು ಜಿಲ್ಲಾಡಳಿತ ಮೆಚ್ಚುಗೆಗೆ ಪಾತ್ರ.
ಟ್ರೆಂಡಿಂಗ

ಯಕ್ಷಗಾನ ನಾಟಕ ಪ್ರೇಕ್ಷಕರ ಮತ್ತು ಜಿಲ್ಲಾಡಳಿತ ಮೆಚ್ಚುಗೆಗೆ ಪಾತ್ರ.

September 27, 2025
ರೈತನ ಮಕ್ಕಳು ಇಂಗ್ಲಿಷ್ ಕಲಿಯುವುದರಿಂದ ಕೃಷಿಯಲ್ಲಿ ಆಧುನಿಕತೆ ಕಂಡುಕೋಬಹುದೆಂದರು : ಲಕ್ಷ್ಮಣ ಸವದಿ
ಟ್ರೆಂಡಿಂಗ

ರೈತನ ಮಕ್ಕಳು ಇಂಗ್ಲಿಷ್ ಕಲಿಯುವುದರಿಂದ ಕೃಷಿಯಲ್ಲಿ ಆಧುನಿಕತೆ ಕಂಡುಕೋಬಹುದೆಂದರು : ಲಕ್ಷ್ಮಣ ಸವದಿ

September 21, 2025
ಅಕ್ರಮವಾಗಿ ಸಾಗಿಸುತ್ತಿದ್ದ 2.62 ಲಕ್ಷ ರೂ. ಮೌಲ್ಯದ‌ ಅನ್ನಭಾಗ್ಯ ಅಕ್ಕಿ ಜೊತೆಗೆ ಓರ್ವ ಅರೆಸ್ಟ್!
ಕ್ರೈಂ

ಅಕ್ರಮವಾಗಿ ಸಾಗಿಸುತ್ತಿದ್ದ 2.62 ಲಕ್ಷ ರೂ. ಮೌಲ್ಯದ‌ ಅನ್ನಭಾಗ್ಯ ಅಕ್ಕಿ ಜೊತೆಗೆ ಓರ್ವ ಅರೆಸ್ಟ್!

September 20, 2025
Venu Karnataka

Venu Karnataka is an independent news organization. We started this News Paper and Portal for the purpose of reporting and publishing stories of public interest.

Categories

  • Uncategorized
  • ಅಂತರಾಷ್ಟ್ರೀಯ
  • ಕೊಪ್ಪಳ
  • ಕ್ರೀಡೆ
  • ಕ್ರೈಂ
  • ಗದಗ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ಜಿಲ್ಲೆ
  • ಟ್ರೆಂಡಿಂಗ
  • ತುಮಕೂರು
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬೆಂಗಳೂರು
  • ಬೆಳಗಾವಿ
  • ಮನೋರಂಜನೆ
  • ಯಾದಗಿರ
  • ರಾಜಕೀಯ
  • ರಾಜ್ಯ
  • ರಾಯಚೂರ
  • ರಾಷ್ಟ್ರೀಯ
  • ವಿಜಯಪುರ
  • ಹಾಸನ

Browse by Tag

dailyprompt dailyprompt-1860

Recent News

ರಮೇಶ ಕತ್ತಿಯನ್ನು ಬಂದಿಸುವಂತೆ ಗೋಕಾಕನಲ್ಲಿ ವಾಲ್ಮೀಕಿ ಸಮುದಾಯದಿಂದ ಭಾರಿ ಪ್ರತಿಭಟನೆ

ರಮೇಶ ಕತ್ತಿಯನ್ನು ಬಂದಿಸುವಂತೆ ಗೋಕಾಕನಲ್ಲಿ ವಾಲ್ಮೀಕಿ ಸಮುದಾಯದಿಂದ ಭಾರಿ ಪ್ರತಿಭಟನೆ

October 20, 2025
ತಾಪಂ. ಜಿ.ಪಂ ಚುನಾವಣೆ ಫೆಬ್ರುವರಿ ಒಳಗಾಗಿ ನಡೆಸುವಂತೆ ಮೂಡಲಗಿ ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ ಆಗ್ರಹ

ತಾಪಂ. ಜಿ.ಪಂ ಚುನಾವಣೆ ಫೆಬ್ರುವರಿ ಒಳಗಾಗಿ ನಡೆಸುವಂತೆ ಮೂಡಲಗಿ ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ ಆಗ್ರಹ

October 16, 2025

© 2023 Venu Karnataka - Developed by R Tech Studio.

No Result
View All Result
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ

© 2023 Venu Karnataka - Developed by R Tech Studio.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

%d bloggers like this: