Tuesday, October 21, 2025
  • Home 1
  • Home 2
  • Sample Page
Venu Karnataka
Advertisement
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
No Result
View All Result
Venu Karnataka
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
No Result
View All Result
Venu Karnataka
No Result
View All Result
Home ಜಿಲ್ಲೆ ವಿಜಯಪುರ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪಾಟೀಲ್ ಚಾಲನೆ

V News Desk by V News Desk
March 30, 2023
in ವಿಜಯಪುರ
0
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪಾಟೀಲ್ ಚಾಲನೆ
588
SHARES
3.3k
VIEWS
Share on FacebookShare on Twitter

ಕೊಲ್ಹಾರ: ತಾಲೂಕಿನ ತೆಲಗಿ ಗ್ರಾಮದಲ್ಲಿ ಮಾರುತೇಶ್ವರ ದೇವಸ್ಥಾನ ಎದುರುಗಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಶಾಸಕ ಶಿವಾನಂದ ಪಾಟೀಲ ಚಾಲನೆಯನ್ನು ನೀಡುವುದರ ಮೂಲಕ ಉದ್ಘಾಟನೆಯನ್ನು ಮಾಡಿದರು ಇದೆ ಸಂದರ್ಭದಲ್ಲಿ ಶಾಸಕರು ಗ್ರಾಮಕ್ಕೆ ಆಗಮನದ ಸಮಯದಲ್ಲಿ ಸಾವಿರಾರು ಗ್ರಾಮಸ್ಥರು ಆಗಮಿಸಿ ನಂತರ ಸ್ಥಳೀಯ ಯುವಕರು ಬೈಕ್ ರ್ಯಾಲಿ ನಡೆಸುವುದರ ಮೂಲಕ ಕರಡಿ ಮಚಲು ಬಾರಿಸಿಕೊಂಡು ಶಾಸಕರನ್ನು ಗ್ರಾಮಕ್ಕೆ ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು

You might also like

ಗೋಲಗೇರಿಯಲ್ಲಿ ಮಿಲಿಟರಿ ಹೆಜ್ಜೆ ಸಿಪಿಐ ಹುಲಗಪ್ಪ ಸೂಚನೆ

ಅಮ್ಆದ್ಮಿ ಪಕ್ಷದ
ಟಿಕೆಟ್ ಆಕಾಂಕ್ಷಿ ಮೆಹಬೂಬ್ ಪತ್ರೀಕಾಗೋಷ್ಠಿ

ಎದೆಯ ಮೇಲೆ ಎಂ ಬಿ ಪಾಟೀಲ್ ಚಿತ್ರದ ಟ್ಯಾಟೋ ಹಾಕಿಸಿಕೊಂಡ ಯುವಕ

ವಿವಿಧ ಕಾಮಗಾರಿಗಳಿಗೆ ನೀಡಲಾದ ಅನುದಾನ:

ತೆಲಗಿ ಗ್ರಾಮದ ಅಗಸಿ ಬಾಗಿಲು ನಿರ್ಮಾಣಕ್ಕೆ 12,00,000 ರೂ.ಅಂದರಂತೆ ತೆಲಗಿ ಗ್ರಾಮದ ದೇವಸ್ಥಾನದ ಸಭಾಭವನಕ್ಕೆ 25,00,000 ರೂ. ತೆಲಗಿ ಗ್ರಾಮದ ಎಸ್‌ಟಿ ಕಾಲೋನಿಯಲ್ಲಿ ಲಕ್ಷ್ಮಿ ದೇವಸ್ಥಾನಕ್ಕೆ 2,00,000 ರೂ. ಭಜಂತ್ರಿ ಕಾಲೋನಿಯಲ್ಲಿ ಲಕ್ಷ್ಮಿ ದೇವಸ್ಥಾನಕ್ಕೆ3,00,000 ರೂ. ಹಾಗೂ ರಂಗ ಮಂದಿರ ನಿರ್ಮಾಣಕ್ಕೆ 14,00,000 ರೂ. ತೆಲಗಿ ಗ್ರಾಮದ ರೈಲ್ವೆ ನಿಲ್ದಾಣದ ಹತ್ತಿರ ಸಿ ಸಿ ರಸ್ತೆ ನಿರ್ಮಾಣ 20,00,000 ರೂ. ತೆಲಗಿ ಗ್ರಾಮದಿಂದ ತಡಲಗಿ ಹೋಗುವ ಸಿಸಿ ರಸ್ತೆ ನಿರ್ಮಾಣ 28,00,000 ರೂ .ಚಿರಲದಿನ್ನಿ ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣ 27,80,000 ರೂ ‌.ಇದೆ ಚಿರಲದಿನ್ನಿ ಗ್ರಾಮದಲ್ಲಿ ಭಾಗ್ಯವಂತಿ ದೇವಿ ದೇವಸ್ಥಾನ ನಿರ್ಮಾಣಕ್ಕೆ 4,00,000 ರೂ. ತೆಲಗಿ ಗ್ರಾಮದ ಇಂದಿರಾನಗರದಲ್ಲಿ ಮೊಹರಂ ಗುಡಿ ನಿರ್ಮಾಣ 4,00,000 ರೂ.ತೆಲಗಿ ಗ್ರಾಮದ ಇಂದಿರಾನಗರದಲ್ಲಿ ಮಸೀದಿ ನಿರ್ಮಾಣಕ್ಕೆ 4,00,000 ರೂ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ತಮ್ಮ ಶಾಸಕರ ಅನುದಾನದಲ್ಲಿ ಕಾಮಗಾರಿಗಳಿಗೆ ಅನುದಾನವನ್ನು ನೀಡಿದ್ದೆನೆಂದು ಶಾಸಕ ಶಿವಾನಂದ ಪಾಟೀಲ ಇದೆ ಸಂದರ್ಭದಲ್ಲಿ ತಿಳಿಸಿದ್ದಾರೆ

Share this:

  • Twitter
  • Facebook

Like this:

Like Loading...
V News Desk

V News Desk

Related Posts

ಗೋಲಗೇರಿಯಲ್ಲಿ ಮಿಲಿಟರಿ ಹೆಜ್ಜೆ ಸಿಪಿಐ ಹುಲಗಪ್ಪ ಸೂಚನೆ
ವಿಜಯಪುರ

ಗೋಲಗೇರಿಯಲ್ಲಿ ಮಿಲಿಟರಿ ಹೆಜ್ಜೆ ಸಿಪಿಐ ಹುಲಗಪ್ಪ ಸೂಚನೆ

by V News Desk
April 12, 2023
ಅಮ್ಆದ್ಮಿ ಪಕ್ಷದಟಿಕೆಟ್ ಆಕಾಂಕ್ಷಿ ಮೆಹಬೂಬ್ ಪತ್ರೀಕಾಗೋಷ್ಠಿ
ರಾಜಕೀಯ

ಅಮ್ಆದ್ಮಿ ಪಕ್ಷದ
ಟಿಕೆಟ್ ಆಕಾಂಕ್ಷಿ ಮೆಹಬೂಬ್ ಪತ್ರೀಕಾಗೋಷ್ಠಿ

by V News Desk
April 12, 2023
ಎದೆಯ ಮೇಲೆ ಎಂ ಬಿ ಪಾಟೀಲ್ ಚಿತ್ರದ ಟ್ಯಾಟೋ ಹಾಕಿಸಿಕೊಂಡ ಯುವಕ
ವಿಜಯಪುರ

ಎದೆಯ ಮೇಲೆ ಎಂ ಬಿ ಪಾಟೀಲ್ ಚಿತ್ರದ ಟ್ಯಾಟೋ ಹಾಕಿಸಿಕೊಂಡ ಯುವಕ

by V News Desk
April 12, 2023
ಸೋಮನಗೌಡ ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲೆಂದು ಪಾದಯಾತ್ರೆ
ರಾಜಕೀಯ

ಸೋಮನಗೌಡ ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲೆಂದು ಪಾದಯಾತ್ರೆ

by V News Desk
April 9, 2023
ಎರಡು ಶ್ರೀಗಂಧದ ಮರ ಕಳುವಾದರು ಪ್ರಕರಣ ದಾಖಲಿಸದೆ ಇರುವದು ವಿಪರ್ಯಾಸ: ಅಧಿಕಾರಿಗಳು ಶಾಮೀಲಾಗಿರುವ ಶಂಕೆ
ಕ್ರೈಂ

ಎರಡು ಶ್ರೀಗಂಧದ ಮರ ಕಳುವಾದರು ಪ್ರಕರಣ ದಾಖಲಿಸದೆ ಇರುವದು ವಿಪರ್ಯಾಸ: ಅಧಿಕಾರಿಗಳು ಶಾಮೀಲಾಗಿರುವ ಶಂಕೆ

by V News Desk
March 17, 2023

Recommended

ಉತ್ತರ ಕರ್ನಾಟಕ ಭಾಷೆಯಲ್ಲಿ, ಬಾಲ್ಯ ಜೀವನವನ್ನು ಮೆಲುಕು ಹಾಕುವ, ನಿಮ್ಮ ಬಾಲ್ಯಕ್ಕೆ ಕರೆದೊಯ್ಯುವ ಚಿತ್ರ “ಸ್ಕೂಲ್ ಡೇಸ್” ಇದೆ ನವಂಬರ್ 24 ಕ್ಕೆ ನಿಮ್ಮ ಮುಂದೆ.

ಉತ್ತರ ಕರ್ನಾಟಕ ಭಾಷೆಯಲ್ಲಿ, ಬಾಲ್ಯ ಜೀವನವನ್ನು ಮೆಲುಕು ಹಾಕುವ, ನಿಮ್ಮ ಬಾಲ್ಯಕ್ಕೆ ಕರೆದೊಯ್ಯುವ ಚಿತ್ರ “ಸ್ಕೂಲ್ ಡೇಸ್” ಇದೆ ನವಂಬರ್ 24 ಕ್ಕೆ ನಿಮ್ಮ ಮುಂದೆ.

November 22, 2023

ದ. ರಾ. ಬೇಂದ್ರೆ ಅವರು ನೆನಪು ಕನ್ನಡಕ್ಕೆ, ಕನ್ನಡ ನಾಡಿಗೆ ಸದಾ ಚೇತೋಹಾರಿ- ನಾಡೋಜ ಡಾ. ಮಹೇಶ ಜೋಶಿ

January 31, 2023

Categories

  • Uncategorized
  • ಅಂತರಾಷ್ಟ್ರೀಯ
  • ಕೊಪ್ಪಳ
  • ಕ್ರೀಡೆ
  • ಕ್ರೈಂ
  • ಗದಗ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ಜಿಲ್ಲೆ
  • ಟ್ರೆಂಡಿಂಗ
  • ತುಮಕೂರು
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬೆಂಗಳೂರು
  • ಬೆಳಗಾವಿ
  • ಮನೋರಂಜನೆ
  • ಯಾದಗಿರ
  • ರಾಜಕೀಯ
  • ರಾಜ್ಯ
  • ರಾಯಚೂರ
  • ರಾಷ್ಟ್ರೀಯ
  • ವಿಜಯಪುರ
  • ಹಾಸನ

Don't miss it

ರಮೇಶ ಕತ್ತಿಯನ್ನು ಬಂದಿಸುವಂತೆ ಗೋಕಾಕನಲ್ಲಿ ವಾಲ್ಮೀಕಿ ಸಮುದಾಯದಿಂದ ಭಾರಿ ಪ್ರತಿಭಟನೆ
ಟ್ರೆಂಡಿಂಗ

ರಮೇಶ ಕತ್ತಿಯನ್ನು ಬಂದಿಸುವಂತೆ ಗೋಕಾಕನಲ್ಲಿ ವಾಲ್ಮೀಕಿ ಸಮುದಾಯದಿಂದ ಭಾರಿ ಪ್ರತಿಭಟನೆ

October 20, 2025
ತಾಪಂ. ಜಿ.ಪಂ ಚುನಾವಣೆ ಫೆಬ್ರುವರಿ ಒಳಗಾಗಿ ನಡೆಸುವಂತೆ ಮೂಡಲಗಿ ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ ಆಗ್ರಹ
ಟ್ರೆಂಡಿಂಗ

ತಾಪಂ. ಜಿ.ಪಂ ಚುನಾವಣೆ ಫೆಬ್ರುವರಿ ಒಳಗಾಗಿ ನಡೆಸುವಂತೆ ಮೂಡಲಗಿ ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ ಆಗ್ರಹ

October 16, 2025
ಅಕ್ಟೋಬರ್ 23 ರಿಂದ ಕಿತ್ತೂರು ಉತ್ಸವ; ಈ ಬಾರಿ ಮಾದರಿ ಉತ್ಸವ: ಸಚಿವ ಸತೀಶ ಜಾರಕಿಹೊಳಿ
ಟ್ರೆಂಡಿಂಗ

ಅಕ್ಟೋಬರ್ 23 ರಿಂದ ಕಿತ್ತೂರು ಉತ್ಸವ; ಈ ಬಾರಿ ಮಾದರಿ ಉತ್ಸವ: ಸಚಿವ ಸತೀಶ ಜಾರಕಿಹೊಳಿ

October 6, 2025
ಯಕ್ಷಗಾನ ನಾಟಕ ಪ್ರೇಕ್ಷಕರ ಮತ್ತು ಜಿಲ್ಲಾಡಳಿತ ಮೆಚ್ಚುಗೆಗೆ ಪಾತ್ರ.
ಟ್ರೆಂಡಿಂಗ

ಯಕ್ಷಗಾನ ನಾಟಕ ಪ್ರೇಕ್ಷಕರ ಮತ್ತು ಜಿಲ್ಲಾಡಳಿತ ಮೆಚ್ಚುಗೆಗೆ ಪಾತ್ರ.

September 27, 2025
ರೈತನ ಮಕ್ಕಳು ಇಂಗ್ಲಿಷ್ ಕಲಿಯುವುದರಿಂದ ಕೃಷಿಯಲ್ಲಿ ಆಧುನಿಕತೆ ಕಂಡುಕೋಬಹುದೆಂದರು : ಲಕ್ಷ್ಮಣ ಸವದಿ
ಟ್ರೆಂಡಿಂಗ

ರೈತನ ಮಕ್ಕಳು ಇಂಗ್ಲಿಷ್ ಕಲಿಯುವುದರಿಂದ ಕೃಷಿಯಲ್ಲಿ ಆಧುನಿಕತೆ ಕಂಡುಕೋಬಹುದೆಂದರು : ಲಕ್ಷ್ಮಣ ಸವದಿ

September 21, 2025
ಅಕ್ರಮವಾಗಿ ಸಾಗಿಸುತ್ತಿದ್ದ 2.62 ಲಕ್ಷ ರೂ. ಮೌಲ್ಯದ‌ ಅನ್ನಭಾಗ್ಯ ಅಕ್ಕಿ ಜೊತೆಗೆ ಓರ್ವ ಅರೆಸ್ಟ್!
ಕ್ರೈಂ

ಅಕ್ರಮವಾಗಿ ಸಾಗಿಸುತ್ತಿದ್ದ 2.62 ಲಕ್ಷ ರೂ. ಮೌಲ್ಯದ‌ ಅನ್ನಭಾಗ್ಯ ಅಕ್ಕಿ ಜೊತೆಗೆ ಓರ್ವ ಅರೆಸ್ಟ್!

September 20, 2025
Venu Karnataka

Venu Karnataka is an independent news organization. We started this News Paper and Portal for the purpose of reporting and publishing stories of public interest.

Categories

  • Uncategorized
  • ಅಂತರಾಷ್ಟ್ರೀಯ
  • ಕೊಪ್ಪಳ
  • ಕ್ರೀಡೆ
  • ಕ್ರೈಂ
  • ಗದಗ
  • ಚಿಕ್ಕಬಳ್ಳಾಪುರ
  • ಚಿತ್ರದುರ್ಗ
  • ಜಿಲ್ಲೆ
  • ಟ್ರೆಂಡಿಂಗ
  • ತುಮಕೂರು
  • ದಾವಣಗೆರೆ
  • ಧಾರವಾಡ
  • ಬಳ್ಳಾರಿ
  • ಬೆಂಗಳೂರು
  • ಬೆಳಗಾವಿ
  • ಮನೋರಂಜನೆ
  • ಯಾದಗಿರ
  • ರಾಜಕೀಯ
  • ರಾಜ್ಯ
  • ರಾಯಚೂರ
  • ರಾಷ್ಟ್ರೀಯ
  • ವಿಜಯಪುರ
  • ಹಾಸನ

Browse by Tag

dailyprompt dailyprompt-1860

Recent News

ರಮೇಶ ಕತ್ತಿಯನ್ನು ಬಂದಿಸುವಂತೆ ಗೋಕಾಕನಲ್ಲಿ ವಾಲ್ಮೀಕಿ ಸಮುದಾಯದಿಂದ ಭಾರಿ ಪ್ರತಿಭಟನೆ

ರಮೇಶ ಕತ್ತಿಯನ್ನು ಬಂದಿಸುವಂತೆ ಗೋಕಾಕನಲ್ಲಿ ವಾಲ್ಮೀಕಿ ಸಮುದಾಯದಿಂದ ಭಾರಿ ಪ್ರತಿಭಟನೆ

October 20, 2025
ತಾಪಂ. ಜಿ.ಪಂ ಚುನಾವಣೆ ಫೆಬ್ರುವರಿ ಒಳಗಾಗಿ ನಡೆಸುವಂತೆ ಮೂಡಲಗಿ ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ ಆಗ್ರಹ

ತಾಪಂ. ಜಿ.ಪಂ ಚುನಾವಣೆ ಫೆಬ್ರುವರಿ ಒಳಗಾಗಿ ನಡೆಸುವಂತೆ ಮೂಡಲಗಿ ತಾಲೂಕಿನ ಜೆಡಿಎಸ್ ಪಕ್ಷದ ಅಧ್ಯಕ್ಷ ಪ್ರಕಾಶ ಕಾಳಶೆಟ್ಟಿ ಆಗ್ರಹ

October 16, 2025

© 2023 Venu Karnataka - Developed by R Tech Studio.

No Result
View All Result
  • Home
  • ಬೆಳಗಾವಿ
  • ಕ್ರೈಂ
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಟ್ರೆಂಡಿಂಗ
  • ಕ್ರೀಡೆ
  • ಮನೋರಂಜನೆ
  • ಜಿಲ್ಲೆ
    • ಬೆಂಗಳೂರು
    • ಬೆಳಗಾವಿ
    • ಧಾರವಾಡ
    • ಕಲಬುರ್ಗಿ
    • ಕೊಪ್ಪಳ
    • ಗದಗ
    • ದಕ್ಷಿಣ ಕನ್ನಡ
    • ಉಡುಪಿ
    • ಉತ್ತರ ಕನ್ನಡ
    • ಕೊಡಗು
    • ಕೋಲಾರ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ
    • ಬೆಂಗಳೂರು ಗ್ರಾಮಾಂತರ
    • ಮಂಡ್ಯ
    • ಮೈಸೂರು
    • ಯಾದಗಿರ
    • ರಾಮನಗರ
    • ರಾಯಚೂರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ

© 2023 Venu Karnataka - Developed by R Tech Studio.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

%d bloggers like this: